ETV Bharat / sitara

ಈ ಸಿನಿಮಾ ನೋಡಿದ 20 ಜನಕ್ಕೆ ಸಿಗಲಿದೆ 5 ಲಕ್ಷ ರೂ. ಮೌಲ್ಯದ ಕಾರು, ಚಿನ್ನದ ಹಾರ! - ಮಂಜು ಮಾಂಡವ್ಯ

ಶ್ರೀ ಭರತ ಬಾಹುಬಲಿ ಚಿತ್ರತಂಡ ಪ್ರೇಕ್ಷಕರಿಗೆ ಆಫರ್​​ ನೀಡಿದ್ದು, ಸಿನಿಮಾ ನೋಡಿ 5 ಲಕ್ಷ ರೂ. ಮೌಲ್ಯದ ಕಾರು ಹಾಗೂ 5 ಲಕ್ಷ ರೂ. ಮೌಲ್ಯದ ಚಿನ್ನದ ಹಾರವನ್ನ ಗೆಲ್ಲಿ ಅಂತಾ ಆಫರ್ ಕೊಟ್ಟಿದೆ. ಇದಕ್ಕಾಗಿ ಚಿತ್ರತಂಡ 25 ಲಕ್ಷ ಖರ್ಚು ಮಾಡಿ ಶ್ರೀ ಭರತ ಬಾಹುಬಲಿ ಲಕ್ಕಿ ಕೂಪನ್ ರೆಡಿ ಮಾಡಿದೆ.

Bharatha Bahubali Cinema press meet
ಈ ಸಿನಿಮಾ ನೋಡಿದ 20ಜನಕ್ಕೆ ಸಿಗಲಿದೆ 5 ಲಕ್ಷದ ಕಾರು 5 ಲಕ್ಷದ ಚಿನ್ನದ ಹಾರ!
author img

By

Published : Jan 11, 2020, 3:12 PM IST

ಶ್ರೀ ಭರತ ಬಾಹುಬಲಿ ಸ್ಯಾಂಡಲ್​​ವುಡ್​ನಲ್ಲಿ ಸೈಲೆಂಟ್ ಆಗಿ ಶೂಟಿಂಗ್ ಮುಗಿಸಿ ರಿಲೀಸ್​​ಗೆ ಸಜ್ಜಾಗಿರೋ ಚಿತ್ರ. ಮಾಸ್ಟರ್ ಪೀಸ್ ಸಿನಿಮಾ ನಿರ್ದೇಶನ ಮಾಡಿದ್ದ ಮಂಜು ಮಾಂಡವ್ಯ ಮೊಟ್ಟ ಮೊದಲ ಬಾರಿಗೆ ಹೀರೋ ಆಗಿ ಆಕ್ಟ್ ಮಾಡಿ, ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ.

ಈ ಸಿನಿಮಾ ನೋಡಿದ 20 ಜನಕ್ಕೆ ಸಿಗಲಿದೆ 5 ಲಕ್ಷ ರೂ. ಮೌಲ್ಯದ ಕಾರು, 5 ಲಕ್ಷ ರೂ. ಮೌಲ್ಯದ ಚಿನ್ನದ ಹಾರ!

ಸದ್ಯ ಶ್ರೀ ಭರತ ಬಾಹುಬಲಿ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ನೋಡುಗರಿಂದ ಮೆಚ್ಚುಗೆ ಗಳಿಸುತ್ತಿದೆ. ಇನ್ನು ಈ ಸಿನಿಮಾ ಮೂಲಕ ಬಹುಭಾಷಾ ನಟ ಚರಣ್ ರಾಜ್ ಮಗ ತೇಜ್ ಚರಣ್ ರಾಜ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಈ ಬಗ್ಗೆ ಮಾತನಾಡೋದಿಕ್ಕೆ ನಟ, ನಿರ್ದೇಶಕ ಮಂಜು ಮಾಂಡವ್ಯ, ಚರಣ್ ರಾಜ್, ತೇಜ್ ಚರಣ್ ರಾಜ್, ನಿರ್ಮಾಪಕ ಶಿವ ಪ್ರಕಾಶ್, ಸಾರಾ ಹರೀಶ್ ಸುದ್ದಿಗೋಷ್ಠಿ ಆಯೋಜಿಸಿದ್ರು.

ಇನ್ನು ಈ ಚಿತ್ರ ಹೆಚ್ಚು ಸೌಂಡ್ ಮಾಡ್ತಿರೋದಕ್ಕೆ ಕಾರಣ ಚಿತ್ರತಂಡ ನೀಡಿರುವ ಆಫರ್​​. ಶ್ರೀ ಭರತ ಬಾಹುಬಲಿ ಚಿತ್ರತಂಡ ಪ್ರೇಕ್ಷಕರಿಗೆ ಆಫರ್​​ ನೀಡಿದ್ದು, ಸಿನಿಮಾ ನೋಡಿ 5 ಲಕ್ಷ ರೂ. ಮೌಲ್ಯದ ಕಾರು ಹಾಗೂ 5 ಲಕ್ಷ ರೂ. ಮೌಲ್ಯದ ಚಿನ್ನದ ಹಾರವನ್ನ ಗೆಲ್ಲಿ ಅಂತಾ ಆಫರ್ ಕೊಟ್ಟಿದೆ. ಇದಕ್ಕಾಗಿ ಚಿತ್ರತಂಡ 25 ಲಕ್ಷ ಖರ್ಚು ಮಾಡಿ ಶ್ರೀ ಭರತ ಬಾಹುಬಲಿ ಲಕ್ಕಿ ಕೂಪನ್ ರೆಡಿ ಮಾಡಿದೆ.

ನಿರ್ದೇಶಕ ಕಮ್ ನಟ ಮಂಜು ಹೇಳುವ ಪ್ರಕಾರ ಶ್ರೀ ಭರತ ಬಾಹುಬಲಿ ಸಿನಿಮಾ ನೋಡಲು ಬರುವ ಪ್ರತಿಯೊಬ್ಬ ಪ್ರೇಕ್ಷಕರು ಚಿತ್ರಮಂದಿರದ ಟಿಕೆಟ್ ಜೊತೆಗೆ ಶ್ರೀ ಭರತ ಬಾಹುಬಲಿ ಫೋಟೋ ಇರುವ ಲಕ್ಕಿ ಕೂಪನ್ ಪಡೆಯಬೇಕು. ಈ ಸಿನಿಮಾ ರಿಲೀಸ್ ಆಗಿ 14 ದಿನದ ಬಳಿಕ ಈ ಲಕ್ಕಿ ಡಿಪ್ ಮೂಲಕ 20 ಪ್ರೇಕ್ಷಕರನ್ನು ಆರಿಸಿ ಅವರಿಗೆ 5 ಲಕ್ಷ ರೂ. ಮೌಲ್ಯದ ಕಾರು ಹಾಗು 5 ಲಕ್ಷ ರೂ. ಮೌಲ್ಯದ ಚಿನ್ನದ ಹಾರವನ್ನ ಬಹುಮಾನವಾಗಿ ಕೋಡಲಾಗುವುದು ಎಂದು ಹೇಳಿದರು.

ಶ್ರೀ ಭರತ ಬಾಹುಬಲಿ ಸ್ಯಾಂಡಲ್​​ವುಡ್​ನಲ್ಲಿ ಸೈಲೆಂಟ್ ಆಗಿ ಶೂಟಿಂಗ್ ಮುಗಿಸಿ ರಿಲೀಸ್​​ಗೆ ಸಜ್ಜಾಗಿರೋ ಚಿತ್ರ. ಮಾಸ್ಟರ್ ಪೀಸ್ ಸಿನಿಮಾ ನಿರ್ದೇಶನ ಮಾಡಿದ್ದ ಮಂಜು ಮಾಂಡವ್ಯ ಮೊಟ್ಟ ಮೊದಲ ಬಾರಿಗೆ ಹೀರೋ ಆಗಿ ಆಕ್ಟ್ ಮಾಡಿ, ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ.

ಈ ಸಿನಿಮಾ ನೋಡಿದ 20 ಜನಕ್ಕೆ ಸಿಗಲಿದೆ 5 ಲಕ್ಷ ರೂ. ಮೌಲ್ಯದ ಕಾರು, 5 ಲಕ್ಷ ರೂ. ಮೌಲ್ಯದ ಚಿನ್ನದ ಹಾರ!

ಸದ್ಯ ಶ್ರೀ ಭರತ ಬಾಹುಬಲಿ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ನೋಡುಗರಿಂದ ಮೆಚ್ಚುಗೆ ಗಳಿಸುತ್ತಿದೆ. ಇನ್ನು ಈ ಸಿನಿಮಾ ಮೂಲಕ ಬಹುಭಾಷಾ ನಟ ಚರಣ್ ರಾಜ್ ಮಗ ತೇಜ್ ಚರಣ್ ರಾಜ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಈ ಬಗ್ಗೆ ಮಾತನಾಡೋದಿಕ್ಕೆ ನಟ, ನಿರ್ದೇಶಕ ಮಂಜು ಮಾಂಡವ್ಯ, ಚರಣ್ ರಾಜ್, ತೇಜ್ ಚರಣ್ ರಾಜ್, ನಿರ್ಮಾಪಕ ಶಿವ ಪ್ರಕಾಶ್, ಸಾರಾ ಹರೀಶ್ ಸುದ್ದಿಗೋಷ್ಠಿ ಆಯೋಜಿಸಿದ್ರು.

ಇನ್ನು ಈ ಚಿತ್ರ ಹೆಚ್ಚು ಸೌಂಡ್ ಮಾಡ್ತಿರೋದಕ್ಕೆ ಕಾರಣ ಚಿತ್ರತಂಡ ನೀಡಿರುವ ಆಫರ್​​. ಶ್ರೀ ಭರತ ಬಾಹುಬಲಿ ಚಿತ್ರತಂಡ ಪ್ರೇಕ್ಷಕರಿಗೆ ಆಫರ್​​ ನೀಡಿದ್ದು, ಸಿನಿಮಾ ನೋಡಿ 5 ಲಕ್ಷ ರೂ. ಮೌಲ್ಯದ ಕಾರು ಹಾಗೂ 5 ಲಕ್ಷ ರೂ. ಮೌಲ್ಯದ ಚಿನ್ನದ ಹಾರವನ್ನ ಗೆಲ್ಲಿ ಅಂತಾ ಆಫರ್ ಕೊಟ್ಟಿದೆ. ಇದಕ್ಕಾಗಿ ಚಿತ್ರತಂಡ 25 ಲಕ್ಷ ಖರ್ಚು ಮಾಡಿ ಶ್ರೀ ಭರತ ಬಾಹುಬಲಿ ಲಕ್ಕಿ ಕೂಪನ್ ರೆಡಿ ಮಾಡಿದೆ.

ನಿರ್ದೇಶಕ ಕಮ್ ನಟ ಮಂಜು ಹೇಳುವ ಪ್ರಕಾರ ಶ್ರೀ ಭರತ ಬಾಹುಬಲಿ ಸಿನಿಮಾ ನೋಡಲು ಬರುವ ಪ್ರತಿಯೊಬ್ಬ ಪ್ರೇಕ್ಷಕರು ಚಿತ್ರಮಂದಿರದ ಟಿಕೆಟ್ ಜೊತೆಗೆ ಶ್ರೀ ಭರತ ಬಾಹುಬಲಿ ಫೋಟೋ ಇರುವ ಲಕ್ಕಿ ಕೂಪನ್ ಪಡೆಯಬೇಕು. ಈ ಸಿನಿಮಾ ರಿಲೀಸ್ ಆಗಿ 14 ದಿನದ ಬಳಿಕ ಈ ಲಕ್ಕಿ ಡಿಪ್ ಮೂಲಕ 20 ಪ್ರೇಕ್ಷಕರನ್ನು ಆರಿಸಿ ಅವರಿಗೆ 5 ಲಕ್ಷ ರೂ. ಮೌಲ್ಯದ ಕಾರು ಹಾಗು 5 ಲಕ್ಷ ರೂ. ಮೌಲ್ಯದ ಚಿನ್ನದ ಹಾರವನ್ನ ಬಹುಮಾನವಾಗಿ ಕೋಡಲಾಗುವುದು ಎಂದು ಹೇಳಿದರು.

Intro:Body:ಶ್ರೀಭರತ ಬಾಹುಬಲಿ ಸಿನಿಮಾ‌ ನೋಡಿದ 20ಜನರಿಗೆ ಸಿಗಲಿದೆ 5 ಲಕ್ಷದ ಕಾರು 5 ಲಕ್ಷದ ಚಿನ್ನದ ಹಾರ!!!

ಶ್ರೀಭರತ ಬಾಹುಬಲಿ ಸ್ಯಾಂಡಲ್ ವುಡ್ ನಲ್ಲಿ ಸೈಲೆಂಟ್ ಆಗಿ ಶೂಟಿಂಗ್ ಮುಗಿಸಿ ರಿಲೀಸ್ ಗೆ ಸಜ್ಜಾಗಿರೋ ಚಿತ್ರ..ಮಾಸ್ಟರ್ ಪೀಸ್ ಸಿನಿಮಾ ನಿರ್ದೇಶನ ಮಾಡಿದ್ದ, ಮಂಜು ಮಾಂಡವ್ಯ ಮೊಟ್ಟ ಮೊದಲ ಬಾರಿಗೆ ಹೀರೋ ಆಗಿ ಆಕ್ಟ್ ಮಾಡಿ, ನಿರ್ದೇಶನ ಮಾಡಿರೋ ಚಿತ್ರ.ಸದ್ಯ ಶ್ರೀಭರತ ಬಾಹುಬಲಿ ಚಿತ್ರ ಟ್ರೈಲರ್ , ರಿಲೀಸ್ ಆಗಿದ್ದು ಈ ಟ್ರೈಲರ್ ಗಿಂತ ಹೆಚ್ಚಾಗಿ, ಒಂದು ಕೋಟಿ ಬಹುಮಾನದ ಬಗ್ಗೆ ಹೆಚ್ಚು ನ್ಯೂಸ್ ಆಗುತ್ತಿದೆ..ಇನ್ನು ಈ ಸಿನಿಮಾ ಮೂಲಕ, ಬಹುಭಾಷೆ ನಟ ಚರಣ್ ರಾಜ್ ಮಗ ತೇಜ್ ಚರಣ್ ರಾಜ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.. ಈ ಬಗ್ಗೆ ಮಾತನಾಡೋದಿಕ್ಕೆ ನಟ, ನಿರ್ದೇಶಕ ಮಂಜು ಮಾಂಡವ್ಯ, ಚರಣ್ ರಾಜ್, ತೇಜ್ ಚರಣ್ ರಾಜ್, ನಿರ್ಮಾಪಕ ಶಿವ ಪ್ರಕಾಶ್, ಚಿತ್ರದ ನಾಯಕಿ ಸಾ ರಾ ಹರೀಶ್ ಉಪಸ್ಥಿತಿ ಇದ್ರು..ಈ ಚಿತ್ರದಲ್ಲಿ ಚರಣ್ ರಾಜ್ ಮಗ, ತೇಜ್ ಚರಣ್ ರಾಜ್ ಬಾಹುಬಲಿ ಪಾತ್ರ ಮಾಡುವ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ‌‌ತೇಜ್ ಚರಣ್ ಐತಿಹಾಸಿಕ ಬ್ಯಾಕ್ ಟ್ರಾಪ್ ನಲ್ಲಿ ಕುಸ್ತಿ ಮಾಡಲಿದ್ದು, ಈ ಒಂದು ಕುಸ್ತಿಗಾಗಿ ನಿರ್ಮಾಪಕ ಶಿವಪ್ರಕಾಶ್ 90 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ.. ಇನ್ನು ಈ ಚಿತ್ರ ಹೆಚ್ಚಿಗೆ ಸೌಂಡ್ ಮಾಡ್ತಿರೋದು, ಚಿತ್ರತಂಡ ಕೊಟ್ಟಿರುವ 1 ಕೋಟಿ ರೂಪಾಯಿ ಬಹುಮಾನದ ಆಫರ್..ಶ್ರೀಭರತ ಬಾಹುಬಲಿ ಸಿನಿಮಾ ನೋಡಿ 5 ಲಕ್ಷದ ಕಾರು ಹಾಗು 5ಲಕ್ಷದ ಚಿನ್ನದ ಹಾರವನ್ನ ಗೆಲ್ಲಿ ಅಂತಾ ಆಫರ್ ಕೊಟ್ಟಿದೆ..ಇದಕ್ಕಾಗಿ ಚಿತ್ರ 25 ಲಕ್ಷ ಖರ್ಚು ಮಾಡಿ ಶ್ರೀಭರತ ಬಾಹುಬಲಿ ಲಕ್ಕಿ ಕೂಪನ್ ರೆಡಿಮಾಡಿದೆ..ನಿರ್ದೇಶಕ ಕಮ್ ನಟ ಮಂಜು ಹೇಳುವ ಪ್ರಕಾರ ,ಶ್ರೀಭರತ ಬಾಹುಬಲಿ ಸಿನಿಮಾ ನೋಡದಿಕ್ಕೆ ಬರುವ ಪ್ರತಿಯೊಬ್ಬ ಪ್ರೇಕ್ಷಕರು , ಚಿತ್ರಮಂದಿರದ ಟಿಕೆಟ್ ಜೊತೆಗೆ ಶ್ರೀಭರತ ಬಾಹುಬಲಿ ಫೋಟೋ ಇರುವ ಲಕ್ಕಿ ಕೂಪನ್ ಪಡೆಯುಬೇಕು..ಈ ಸಿನಿಮಾ ರಿಲೀಸ್ ಆಗಿ, 14ನೇ ದಿನದ ಬಳಿಕ , ಈ ಲಕ್ಕಿಡಿಪ್ ಮೂಲಕ 20 ಪ್ರೇಕ್ಷಕರನ್ನು ಆರಿಸಿ, ಅವರಿಗೆ 5 ಲಕ್ಷದ ಕಾರು ಹಾಗು 5 ಲಕ್ಷದ ಚಿನ್ನದ ಹಾರವನ್ನ ಬಹುಮಾನವಾಗಿ ಕೋಡಲಾಗುವುದು ಅಂತಾ ನಿರ್ದೇಶಕ ಮಂಜು ಮಾಂಡವ್ಯ, ಹಾಗೂ ನಿರ್ಮಾಪಕ ಶಿವಪ್ರಕಾಶ್ ಜನರಿಗೆ ಬಂಪರ್ ಆಫರ್ ಕೊಟ್ಟಿದ್ದಾರೆ..ಇದೇ ಜನವರಿ 17ಕ್ಕೆ ಶ್ರೀಭರತ ಬಾಹುಬಲಿ ಸಿನಿಮಾ 250ಕ್ಕೂ ಚಿತ್ರಮಂದಿರಗಳಲ್ಲಿ ರಿಲೀಸ್ ಆಗ್ತಾ ಇದ್ದು, ಚಿತ್ರತಂಡ ಕೊಟ್ಟಿರುವ ಭರ್ಜರಿ ಆಫರ್ ಯಾವ ಪ್ರೇಕ್ಷಕರ ಅದೃಷ್ಟದ ಬಾಗಿಲು ತೆರೆಯಲಿದೆ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ..Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.