ETV Bharat / city

ಶಿವಮೊಗ್ಗ ಜಿಲ್ಲೆಯ ಮೂರು ಕಡೆ ಅಬಕಾರಿ ಅಧಿಕಾರಿಗಳ ದಾಳಿ: 464 ಲೀಟರ್​ ಕೊಳೆ, ಕಳ್ಳಭಟ್ಟಿ ವಶಕ್ಕೆ - ಶಿಕಾರಿಪುರ ತಾಲೂಕು ಚಿಕ್ಕಮಾಗಡಿ ತಾಂಡ

ಶಿವಮೊಗ್ಗ ಜಿಲ್ಲೆಯ ಮೂರು ಕಡೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಹಾಗೂ ಪೊಲೀಸರು, 464 ಲೀಟರ್​ ಕೊಳೆ ಹಾಗೂ ಕಳ್ಳಭಟ್ಟಿಯನ್ನ ವಶಕ್ಕೆ ಪಡೆದಿದ್ದಾರೆ.

Excise and Police Department raided three burglaries
ಜಿಲ್ಲೆಯ ಮೂರು ಕಳ್ಳಭಟ್ಟಿ ಅಡ್ಡೆ ಮೇಲೆ ದಾಳಿ.. 464 ಲೀಟರ್​ ಕೊಳೆ,ಕಳ್ಳಭಟ್ಟಿ ವಶಕ್ಕೆ
author img

By

Published : Apr 24, 2020, 2:02 PM IST

ಶಿವಮೊಗ್ಗ: ಅಬಕಾರಿ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ, ಮೂರು ಪ್ರತ್ಯೇಕ ಪ್ರಕರಣಗಳಲ್ಲಿ 464 ಲೀಟರ್​ ಕೊಳೆ ಹಾಗೂ ಕಳ್ಳಭಟ್ಟಿಯನ್ನ ವಶಕ್ಕೆ ಪಡೆಯಲಾಗಿದೆ.

Excise and Police Department raided three burglaries
ಜಿಲ್ಲೆಯ ಮೂರು ಕಡೆ ಕಳ್ಳಭಟ್ಟಿ ಅಡ್ಡೆ ಮೇಲೆ ದಾಳಿ: 464 ಲೀಟರ್​ ಕೊಳೆ, ಕಳ್ಳಭಟ್ಟಿ ವಶಕ್ಕೆ

ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಸೂಡೂರು ಗ್ರಾಮದ ಬೀರನಾಯ್ಕ (65) ಎಂಬುವವರ ಮನೆ ಮೇಲೆ ದಾಳಿ ನಡೆಸಿ, 4 ಲೀಟರ್​ ಕಳ್ಳಭಟ್ಟಿ ವಶಕ್ಕೆ ಪಡೆಯಲಾಗಿದೆ. ಚೂಡನಾಳ್ ಗ್ರಾಮದ ರಾಮಾನಾಯ್ಕ (55) ಎಂಬಾತನ ಮನೆಯಿಂದ 60 ಲೀಟರ್ ಬೆಲ್ಲದ ಕೊಳೆ ಹಾಗೂ 500 ಮಿಲಿ ಲೀಟರ್​ ಕಳ್ಳಭಟ್ಟಿ ವಶಕ್ಕೆ ಪಡೆಯಲಾಗಿದ್ದು, ಎರಡು ಪ್ರಕರಣಗಳಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ‌.

Excise and Police Department raided three burglaries
464 ಲೀಟರ್​ ಕೊಳೆ, ಕಳ್ಳಭಟ್ಟಿ ವಶಕ್ಕೆ

ಇನ್ನು ಶಿಕಾರಿಪುರ ತಾಲೂಕು ಚಿಕ್ಕಮಾಗಡಿ ತಾಂಡದ ನೀಲಗಿರಿ ಪ್ಲಾಂಟೇಷನ್​ನಲ್ಲಿ 400 ಲೀಟರ್ ಬೆಲ್ಲದ ಕೊಳೆಯನ್ನ ವಶಕ್ಕೆ ಪಡೆಯಲಾಗಿದೆ.

ಶಿವಮೊಗ್ಗ: ಅಬಕಾರಿ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ, ಮೂರು ಪ್ರತ್ಯೇಕ ಪ್ರಕರಣಗಳಲ್ಲಿ 464 ಲೀಟರ್​ ಕೊಳೆ ಹಾಗೂ ಕಳ್ಳಭಟ್ಟಿಯನ್ನ ವಶಕ್ಕೆ ಪಡೆಯಲಾಗಿದೆ.

Excise and Police Department raided three burglaries
ಜಿಲ್ಲೆಯ ಮೂರು ಕಡೆ ಕಳ್ಳಭಟ್ಟಿ ಅಡ್ಡೆ ಮೇಲೆ ದಾಳಿ: 464 ಲೀಟರ್​ ಕೊಳೆ, ಕಳ್ಳಭಟ್ಟಿ ವಶಕ್ಕೆ

ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಸೂಡೂರು ಗ್ರಾಮದ ಬೀರನಾಯ್ಕ (65) ಎಂಬುವವರ ಮನೆ ಮೇಲೆ ದಾಳಿ ನಡೆಸಿ, 4 ಲೀಟರ್​ ಕಳ್ಳಭಟ್ಟಿ ವಶಕ್ಕೆ ಪಡೆಯಲಾಗಿದೆ. ಚೂಡನಾಳ್ ಗ್ರಾಮದ ರಾಮಾನಾಯ್ಕ (55) ಎಂಬಾತನ ಮನೆಯಿಂದ 60 ಲೀಟರ್ ಬೆಲ್ಲದ ಕೊಳೆ ಹಾಗೂ 500 ಮಿಲಿ ಲೀಟರ್​ ಕಳ್ಳಭಟ್ಟಿ ವಶಕ್ಕೆ ಪಡೆಯಲಾಗಿದ್ದು, ಎರಡು ಪ್ರಕರಣಗಳಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ‌.

Excise and Police Department raided three burglaries
464 ಲೀಟರ್​ ಕೊಳೆ, ಕಳ್ಳಭಟ್ಟಿ ವಶಕ್ಕೆ

ಇನ್ನು ಶಿಕಾರಿಪುರ ತಾಲೂಕು ಚಿಕ್ಕಮಾಗಡಿ ತಾಂಡದ ನೀಲಗಿರಿ ಪ್ಲಾಂಟೇಷನ್​ನಲ್ಲಿ 400 ಲೀಟರ್ ಬೆಲ್ಲದ ಕೊಳೆಯನ್ನ ವಶಕ್ಕೆ ಪಡೆಯಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.