ETV Bharat / city

ಆಶ್ರಯ ನಿವೇಶನಗಳನ್ನು ಬಡವರಿಗೇ ಹಂಚಿಕೆ ಮಾಡಿ: ಈ ಕೇಂದ್ರ ಜಿಲ್ಲಾಡಳಿತಕ್ಕೆ ಮಾಡಿತು ಮನವಿ - ಕಾಂಪೋಸ್ಟ್ ಗೊಬ್ಬರ ತಯಾರಿಸಲು ಸರಕಾರ ಆದೇಶ

ನಗರದ ಗೋಪಾಳದ  ಖಾಲಿ ಜಾಗದಲ್ಲಿ ಆಶ್ರಯ ನಿವೇಶನ ನಿರ್ಮಿಸಿ ಬಡವರಿಗೆ ಹಂಚಿಕೆ ಮಾಡುವಂತೆ ಒತ್ತಾಯಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

KN_SMG_01_Kalluru_megrajAv_KA10011
ಶಾಂತವೇರಿ ಗೋಪಾಲಗೌಡ ಅಧ್ಯಯನ ಕೇಂದ್ರದಿಂದ ಜಿಲ್ಲಾಡಳಿತಕ್ಕೆ ಮನವಿ
author img

By

Published : Jan 1, 2020, 8:55 PM IST

ಶಿವಮೊಗ್ಗ: ನಗರದ ಗೋಪಾಳದ ಖಾಲಿ ಜಾಗದಲ್ಲಿ ಆಶ್ರಯ ನಿವೇಶನ ನಿರ್ಮಿಸಿ ಬಡವರಿಗೆ ಹಂಚಿಕೆ ಮಾಡುವಂತೆ ಒತ್ತಾಯಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಶಾಂತವೇರಿ ಗೋಪಾಲಗೌಡ ಅಧ್ಯಯನ ಕೇಂದ್ರದಿಂದ ಜಿಲ್ಲಾಡಳಿತಕ್ಕೆ ಮನವಿ

ಈ ಹಿಂದೆ ಸೀಗೆಹಟ್ಟಿಯಲ್ಲಿದ್ದ ಮಂಡಕ್ಕಿ, ಅವಲಕ್ಕಿ ಖಾದಿ ಗ್ರಾಮೋದ್ಯೋಗ ಕೈಗಾರಿಕ ಸಹಕಾರ ಸಂಘವು ನಗರಸಭೆಗೆ ಸಲ್ಲಿಸಿದ್ದ ಮನವಿ ಮೇರೆಗೆ ಗೋಪಾಳ ಗ್ರಾಮದ ಸ.ನಂ. 32/1 ರ 15 ಎಕರೆ 29 ಗುಂಟೆ ವಿಸ್ತೀರ್ಣದ ಖಾಲಿ ಜಾಗದಲ್ಲಿ ನಿವೇಶನಗಳನ್ನು ನೀಡುವ ಪ್ರಸ್ತಾವನೆಗೆ ರಾಜ್ಯ ಸರಕಾರ ಅನುಮತಿ ನೀಡಿದ್ದರು ಎಂದು ತಿಳಿಸಲಾಗಿದೆ. ಪ್ರಸ್ತಾವನೆಯಲ್ಲಿ ನಗರದ ಸೀಗೆಹಟ್ಟಿಯ ಮಂಡಕ್ಕಿ-ಅವಲಕ್ಕಿ ಕೈಗಾರಿಕೆಗಳ ಕಲ್ಮಶ ಮತ್ತು ಹೊಗೆಯಲ್ಲಿ ನಡೆಸುವುದನ್ನು ಗಮನಿಸಲಾಗಿತ್ತು. ಅಲ್ಲದೇ ತುಂಗಾ ನದಿ ಪ್ರವಾಹ ದಿಂದಾಗಿ ಉದ್ಯಮವು ಮುಳುಗಿ ಹೋಗುತ್ತಿತ್ತು ಹಾಗೂ ಉದ್ಯಮಗಳ ಕುಟುಂಬಗಳು ಪ್ರವಾಹ ದಿಂದ ಸಂಕಷ್ಟಕ್ಕೆ ಈಡಾಗುತ್ತಿದ್ದವು.

ಇದಕ್ಕೆ ಪರ್ಯಾಯವಾಗಿ ಗೋಪಾಳದಲ್ಲಿ 12 ಉದ್ಯಮಿಗಳಿಗೆ 40*100 ಅಳತೆಗಳ ನಿವೇಶನ ಮತ್ತು 29 ಉದ್ಯಮಗಳಿಗೆ 40*120 ಅಳತೆಯ ನಿವೇಶನ ನೀಡಲು ಸರಕಾರದಿಂದ ಅನುಮೋದನೆ ನೀಡಲಾಗಿತ್ತು. ಉಳಿದ 9 ಎಕರೆ 29 ಗುಂಟೆ ಖಾಲಿ ಜಾಗವನ್ನು ಮೀಸಲಿಟ್ಟು ನಗರ ವ್ಯಾಪ್ತಿಯ ಮನೆ ಮತ್ತು ರಸ್ತೆಗಳಿಂದ ಸಂಗ್ರಹವಾಗುವ ಘನತ್ಯಾಜ್ಯ ಶೇಖರಣೆ ಮಾಡಿ ಕಾಂಪೋಸ್ಟ್ ಗೊಬ್ಬರ ತಯಾರಿಸಲು ಸರಕಾರ ಆದೇಶ ಹೊರಡಿಸಿತ್ತು.

ಆದರೆ ನಿವೇಶನ ಮಂಜೂರಾಗಿ 39 ವರ್ಷ ಕಳೆದರೂ ಮಂಡಕ್ಕಿ-ಅವಲಕ್ಕಿ ಘಟಕಗಳನ್ನು ಆರಂಭಿಸಿಲ್ಲ. ಅಲ್ಲದೇ ಹಂಚಿಕೆದಾರರು ನಿವೇಶನದ ಮಂಜೂರಾತಿಯ ನಿಬಂಧನೆಗಳನ್ನು ಗಾಳಿಗೆ ತೂರಿ ಅಧಿಕ ಬೆಲೆಗೆ ಗಣ್ಯರಿಗೆ ಮಾರಾಟ ಮಾಡಿರುವುದು ಇತ್ತೀಚಿನ ದಾಖಲೆಗಳಿಂದ ತಿಳಿದಿದೆ. ಕೂಡಲೇ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಈ ಬಹುಕೋಟಿ ನಗರಸಭೆ ಆಸ್ತಿಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೆಗೊಳ್ಳಬೇಕು. ಈ ಜಾಗದಲ್ಲಿ ನಿವೇಶನಗಳನ್ನು ನಿರ್ಮಿಸಿ ಬಡವರಿಗೆ ಮತ್ತು ನಿವೇಶನ ರಹಿತರಿಗೆ ಹಂಚಿಕೆ ಮಾಡಿ ಮನೆಗಳನ್ನು ನಿರ್ಮಿಸಿಕೊಡಲು ಸೂಕ್ತ ಕ್ರಮ ಕೆಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.

ಶಿವಮೊಗ್ಗ: ನಗರದ ಗೋಪಾಳದ ಖಾಲಿ ಜಾಗದಲ್ಲಿ ಆಶ್ರಯ ನಿವೇಶನ ನಿರ್ಮಿಸಿ ಬಡವರಿಗೆ ಹಂಚಿಕೆ ಮಾಡುವಂತೆ ಒತ್ತಾಯಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಶಾಂತವೇರಿ ಗೋಪಾಲಗೌಡ ಅಧ್ಯಯನ ಕೇಂದ್ರದಿಂದ ಜಿಲ್ಲಾಡಳಿತಕ್ಕೆ ಮನವಿ

ಈ ಹಿಂದೆ ಸೀಗೆಹಟ್ಟಿಯಲ್ಲಿದ್ದ ಮಂಡಕ್ಕಿ, ಅವಲಕ್ಕಿ ಖಾದಿ ಗ್ರಾಮೋದ್ಯೋಗ ಕೈಗಾರಿಕ ಸಹಕಾರ ಸಂಘವು ನಗರಸಭೆಗೆ ಸಲ್ಲಿಸಿದ್ದ ಮನವಿ ಮೇರೆಗೆ ಗೋಪಾಳ ಗ್ರಾಮದ ಸ.ನಂ. 32/1 ರ 15 ಎಕರೆ 29 ಗುಂಟೆ ವಿಸ್ತೀರ್ಣದ ಖಾಲಿ ಜಾಗದಲ್ಲಿ ನಿವೇಶನಗಳನ್ನು ನೀಡುವ ಪ್ರಸ್ತಾವನೆಗೆ ರಾಜ್ಯ ಸರಕಾರ ಅನುಮತಿ ನೀಡಿದ್ದರು ಎಂದು ತಿಳಿಸಲಾಗಿದೆ. ಪ್ರಸ್ತಾವನೆಯಲ್ಲಿ ನಗರದ ಸೀಗೆಹಟ್ಟಿಯ ಮಂಡಕ್ಕಿ-ಅವಲಕ್ಕಿ ಕೈಗಾರಿಕೆಗಳ ಕಲ್ಮಶ ಮತ್ತು ಹೊಗೆಯಲ್ಲಿ ನಡೆಸುವುದನ್ನು ಗಮನಿಸಲಾಗಿತ್ತು. ಅಲ್ಲದೇ ತುಂಗಾ ನದಿ ಪ್ರವಾಹ ದಿಂದಾಗಿ ಉದ್ಯಮವು ಮುಳುಗಿ ಹೋಗುತ್ತಿತ್ತು ಹಾಗೂ ಉದ್ಯಮಗಳ ಕುಟುಂಬಗಳು ಪ್ರವಾಹ ದಿಂದ ಸಂಕಷ್ಟಕ್ಕೆ ಈಡಾಗುತ್ತಿದ್ದವು.

ಇದಕ್ಕೆ ಪರ್ಯಾಯವಾಗಿ ಗೋಪಾಳದಲ್ಲಿ 12 ಉದ್ಯಮಿಗಳಿಗೆ 40*100 ಅಳತೆಗಳ ನಿವೇಶನ ಮತ್ತು 29 ಉದ್ಯಮಗಳಿಗೆ 40*120 ಅಳತೆಯ ನಿವೇಶನ ನೀಡಲು ಸರಕಾರದಿಂದ ಅನುಮೋದನೆ ನೀಡಲಾಗಿತ್ತು. ಉಳಿದ 9 ಎಕರೆ 29 ಗುಂಟೆ ಖಾಲಿ ಜಾಗವನ್ನು ಮೀಸಲಿಟ್ಟು ನಗರ ವ್ಯಾಪ್ತಿಯ ಮನೆ ಮತ್ತು ರಸ್ತೆಗಳಿಂದ ಸಂಗ್ರಹವಾಗುವ ಘನತ್ಯಾಜ್ಯ ಶೇಖರಣೆ ಮಾಡಿ ಕಾಂಪೋಸ್ಟ್ ಗೊಬ್ಬರ ತಯಾರಿಸಲು ಸರಕಾರ ಆದೇಶ ಹೊರಡಿಸಿತ್ತು.

ಆದರೆ ನಿವೇಶನ ಮಂಜೂರಾಗಿ 39 ವರ್ಷ ಕಳೆದರೂ ಮಂಡಕ್ಕಿ-ಅವಲಕ್ಕಿ ಘಟಕಗಳನ್ನು ಆರಂಭಿಸಿಲ್ಲ. ಅಲ್ಲದೇ ಹಂಚಿಕೆದಾರರು ನಿವೇಶನದ ಮಂಜೂರಾತಿಯ ನಿಬಂಧನೆಗಳನ್ನು ಗಾಳಿಗೆ ತೂರಿ ಅಧಿಕ ಬೆಲೆಗೆ ಗಣ್ಯರಿಗೆ ಮಾರಾಟ ಮಾಡಿರುವುದು ಇತ್ತೀಚಿನ ದಾಖಲೆಗಳಿಂದ ತಿಳಿದಿದೆ. ಕೂಡಲೇ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಈ ಬಹುಕೋಟಿ ನಗರಸಭೆ ಆಸ್ತಿಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೆಗೊಳ್ಳಬೇಕು. ಈ ಜಾಗದಲ್ಲಿ ನಿವೇಶನಗಳನ್ನು ನಿರ್ಮಿಸಿ ಬಡವರಿಗೆ ಮತ್ತು ನಿವೇಶನ ರಹಿತರಿಗೆ ಹಂಚಿಕೆ ಮಾಡಿ ಮನೆಗಳನ್ನು ನಿರ್ಮಿಸಿಕೊಡಲು ಸೂಕ್ತ ಕ್ರಮ ಕೆಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.

Intro: ಶಿವಮೊಗ್ಗ,

ನಗರದ ಗೋಪಾಳದ ಸರ್ವೆ ನಂ.೩೨/೧ರ ೧೫ ಎಕರೆ ೨೯ಗುಂಟೆ ವಿಸ್ತೀರ್ಣದ ಖಾಲಿ ಜಾಗದಲ್ಲಿ ಆಶ್ರಯ ನಿವೇಶನ ನಿರ್ಮಿಸಿ ಬಡವರಿಗೆ ಹಂಚಿಕೆ ಮಾಡುವಂತೆ ಒತ್ತಾಯಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಈ ಹಿಂದೆ ಸೀಗೆಹಟ್ಟಿಯಲ್ಲಿದ್ದ ಮಂಡಕ್ಕಿ, ಅವಲಕ್ಕಿ ಖಾದಿ ಗ್ರಾಮೋದ್ಯೋಗ ಕೆಗಾರಿಕಾ ಸಹಕಾರ ಸಂಘವು ನಗರಸಭೆಗೆ ಸಲ್ಲಿಸಿದ್ದ ಮನವಿ ಮೇರೆಗೆ ೩೮ ಮಂಡಕ್ಕಿ-ಅವಲಕ್ಕಿ ಸಣ್ಣ ಕೈಗಾರಿಕೋದ್ಯಮಕ್ಕೆ ಗೋಪಾಳ ಗ್ರಾಮದ ಸ.ನಂ. ೩೨/೧ರ ೧೫ ಎಕರೆ ೨೯ ಗುಂಟೆ ವಿಸ್ತೀರ್ಣದ ಖಾಲಿ ಜಾಗದಲ್ಲಿ ನಿವೇಶನಗಳನ್ನು ನೀಡುವ ಪ್ರಸ್ತಾವನೆಗೆ ರಾಜ್ಯ ಸರಕಾರ ವಸತಿ ಮತ್ತು ನಗರಾಭಿವದ್ಧಿ ಇಲಾಖೆಯ ಅನ ಕಾರ್ಯದರ್ಶಿಗಳು ೧೯೭೯ರಲ್ಲಿ ಅನುಮತಿ ನೀಡಿದ್ದರು ಎಂದು ತಿಳಿಸಲಾಗಿದೆ.
ಪ್ರಸ್ತಾವನೆಯಲ್ಲಿ ನಗರದ ಸೀಗೆಹಟ್ಟಿಯ ಮಂಡಕ್ಕಿ-ಅವಲಕ್ಕಿ ಕೆಗಾರಿಕೆಗಳ ಕಲ್ಮಶ ಮತ್ತು ಹೊಗೆಯಲ್ಲಿ ನಡೆಸುವುದನ್ನು ಗಮನಿಸಲಾಗಿತ್ತು. ಅಲ್ಲದೇ ತುಂಗಾ ನದಿ ಮಳೆಗಾಲದಲ್ಲಿ ನೀರು ತುಂಬಿ ಪ್ರವಾಹದಿಂದಾಗಿ ಉದ್ಯಮವು ಮುಳುಗಿ ಹೋಗುತ್ತಿತ್ತು ಹಾಗೂ ಉದ್ಯಮಗಳ ಕುಟುಂಬಗಳು ಪ್ರವಾಹಸದಿಂದ ಸಂಕಷ್ಟಕ್ಕೆ ಈಡಾಗುತ್ತಿದ್ದವು. ಇದಕ್ಕೆ ಪರ್ಯಾಯವಾಗಿ ಗೋಪಾಳದ ಸ.ನಂ.೩೨/೧ ರಲ್ಲಿ ೯ ಎಕರೆ ಪ್ರದೇಶದಲ್ಲಿ ೧೨ ಉದ್ಯಮಿಗಳಿಗೆ ೪೦*೧೦೦ ಅಳತೆಗಳ ಸೆಟುಗಳನ್ನು ಮಾಡಿ ಉಳಿದ ೨೬ ಉದ್ಯಮಗಳಿಗೆ ೪೦*೧೨೦ ಅಳತೆಯ ಸೆಟುಗಳನ್ನು ನೀಡಲು ಸರಕಾರದಿಂದ ಅನುಮೋದನೆ ನೀಡಲಾಗಿತ್ತು. ಉಳಿದ ೬ ಎಕರೆ ೨೯ ಗುಂಟೆ ಖಾಲಿ ಜಾಗವನ್ನು ಮೀಸಲಿಟ್ಟು ನಗರ ವ್ಯಾಪ್ತಿಯ ಮನೆ ಮತ್ತು ರಸ್ತೆಗಳಿಂದ ಸಂಗ್ರಹವಾಗುವ ಘನತ್ಯಾಜ್ಯ ಶೇಖರಣೆ ಮಾಡಿ ಕಾಂಪೋಸ್ಟ್ ಗೊಬ್ಬರ ತಯಾರಿಸಲು ಸರಕಾರ ಆದೇಶ ಹೊರಡಿಸಿತ್ತು.
ಆದರೆ, ೩೮ ನಿವೇಶನ ಮಂಜೂರುದಾರರು ೩೯ ವರ್ಷ ಕಳೆದರೂ ನಿವೇಶನಗಳನ್ನು ವಶಕ್ಕೆ ಪಡೆದು ಮಂಡಕ್ಕಿ-ಅವಲಕ್ಕಿ ಘಟಕಗಳನ್ನು ಆರಂಭಿಸಿಲ್ಲ. ಈ ೩೮ ಪರ್ಯಾಯ ನಿವೇಶನ ಹಂಚಿಕೆದಾರರು ನಿವೇಶನದ ಮಂಜೂರಾತಿಯ ನಿಬಂಧನೆಗಳನ್ನು ಗಾಳಿಗೆ ತೂರಿ ಅಕ ಬೆಲೆಗೆ ಗಣ್ಯರಿಗೆ ಮಾರಾಟ ಮಾಡಿರುವುದು ಇತ್ತೀಚಿನ ದಾಖಲೆಗಳಿಂದ ವ್ಯಕ್ತವಾಗುತ್ತದೆ.ಅಲ್ಲದೇ ಅಂದಿನ ನಗರಸಭೆ ಬಹುಭಾಗ ಈ ಅಕ್ರಮವಾಗಿ ಮಾರಾಟ ಮಾಡಿದ ನಿವೇಶನಗಳನ್ನು ಸುಳ್ಳು ದಾಖಲೆಗಳನ್ನು ಸಷ್ಟಿ ಮಾಡಿ ಕೆಲವರಿಗೆ ಖಾತೆ ಮಾಡಿಕೊಡಲಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೂಡಲೇ ಜಿಲ್ಲಾಕಾರಿಗಳು ಗಮನಹರಿಸಿ ಸ್ಥಳ ಪರಿಶೀಲನೆ ನಡೆಸಿ ಈ ಬಹುಕೋಟಿ ನಗರಸಭೆ ಆಸ್ತಿಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ತಪ್ಪಿತಸ್ಥರ ಮೇಲೆ ಕ್ರಮ ಕೆಗೊಳ್ಳಬೇಕು. ಈ ಜಾಗದಲ್ಲಿ ನಿವೇಶನಗಳನ್ನು ನಿರ್ಮಿಸಿ ಬಡವರಿಗೆ ಮತ್ತು ನಿವೇಶನರಹಿತರಿಗೆ ಹಂಚಿಕೆ ಮಾಡಿ ಮನೆಗಳನ್ನು ನಿರ್ಮಿಸಿಕೊಡಲು ಸೂಕ್ತ ಕ್ರಮ ಕೆಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಟ್ರಸ್ಟ್ ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಜಿ.ಮಾದಪ್ಪ, ಹೊಳೆಮಡಿಲು ವೆಂಕಟೇಶ್, ಹೆಚ್.ಎಂ.ಸಂಗಯ್ಯ, ಹೊನ್ನಮ್ಮ ಮಾಲತೇಶ್, ಕೊಡ್ಲು ಶ್ರೀಧರ್, ಶಂಕ್ರಾನಾಯ್ಕ ಇನ್ನಿತರರು ಹಾಜರಿದ್ದರು.
ಭೀಮಾನಾಯ್ಕ ಎಸ್ ಶಿವಮೊಗ್ಗರBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.