ETV Bharat / city

ಸಾಮಾನ್ಯ ಕಾರ್ಯಕರ್ತನಂತೆ ಕುರ್ಚಿ ಜೋಡಿಸಿದ ಶಾಸಕ ತನ್ವೀರ್‌ ಸೇಠ್‌

author img

By

Published : Jul 28, 2020, 8:31 PM IST

ಎನ್‌ಆರ್‌ಕ್ಷೇತ್ರದಲ್ಲಿ ಹೆಚ್ಚಾಗಿರುವ ಕೊರೊನಾ ಸೋಂಕು ಹರಡುವಿಕೆ ತಡೆಗೆ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ತನ್ವೀರ್‌ ಸೇಠ್‌, ಸಭೆಗೂ ಮುನ್ನ ಸಾಮಾನ್ಯ ಕಾರ್ಯಕರ್ತನಂತೆ ಕುರ್ಚಿಗಳನ್ನು ಜೋಡಿಸಿದರು..

Breaking News

ಮೈಸೂರು: ನಗರದ ಕಾಂಗ್ರೆಸ್ ಕಚೇರಿಯಲ್ಲಿ ಕೊರೊನಾ ಕುರಿತು ಸಭೆ ಹಮ್ಮಿಕೊಂಡಿದ್ದು, ಅದರ ಸಿದ್ಧತೆಗಾಗಿ ಸಾಮಾನ್ಯ ಕಾರ್ಯಕರ್ತರಂತೆ ಕುರ್ಚಿಗಳನ್ನು ಜೋಡಿಸಿ ಶಾಸಕ ತನ್ವೀರ್ ಸೇಠ್ ಸರಳತೆ ತೋರಿದ್ದಾರೆ.

ಸಾಮಾನ್ಯ ಕಾರ್ಯಕರ್ತನಂತೆ ಕುರ್ಚಿ ಜೋಡಿಸಿದ ಶಾಸಕರು

ಎನ್‌ಆರ್‌ಕ್ಷೇತ್ರದಲ್ಲಿ ಹೆಚ್ಚಾಗಿರುವ ಕೊರೊನಾ ಸೋಂಕು ಹರಡುವಿಕೆ ತಡೆಗೆ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ತನ್ವೀರ್‌ ಸೇಠ್‌, ಸಭೆಗೂ ಮುನ್ನ ಸಾಮಾನ್ಯ ಕಾರ್ಯಕರ್ತನಂತೆ ಕುರ್ಚಿಗಳನ್ನು ಜೋಡಿಸಿ ಸಭೆಗೆ ಅಗತ್ಯವಿದ್ಧ ಸಿದ್ಧತೆ ಪೂರ್ಣಗೊಳಿಸಲು ಸಹಾಯ ಮಾಡಿದರು.

ಮೈಸೂರು: ನಗರದ ಕಾಂಗ್ರೆಸ್ ಕಚೇರಿಯಲ್ಲಿ ಕೊರೊನಾ ಕುರಿತು ಸಭೆ ಹಮ್ಮಿಕೊಂಡಿದ್ದು, ಅದರ ಸಿದ್ಧತೆಗಾಗಿ ಸಾಮಾನ್ಯ ಕಾರ್ಯಕರ್ತರಂತೆ ಕುರ್ಚಿಗಳನ್ನು ಜೋಡಿಸಿ ಶಾಸಕ ತನ್ವೀರ್ ಸೇಠ್ ಸರಳತೆ ತೋರಿದ್ದಾರೆ.

ಸಾಮಾನ್ಯ ಕಾರ್ಯಕರ್ತನಂತೆ ಕುರ್ಚಿ ಜೋಡಿಸಿದ ಶಾಸಕರು

ಎನ್‌ಆರ್‌ಕ್ಷೇತ್ರದಲ್ಲಿ ಹೆಚ್ಚಾಗಿರುವ ಕೊರೊನಾ ಸೋಂಕು ಹರಡುವಿಕೆ ತಡೆಗೆ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ತನ್ವೀರ್‌ ಸೇಠ್‌, ಸಭೆಗೂ ಮುನ್ನ ಸಾಮಾನ್ಯ ಕಾರ್ಯಕರ್ತನಂತೆ ಕುರ್ಚಿಗಳನ್ನು ಜೋಡಿಸಿ ಸಭೆಗೆ ಅಗತ್ಯವಿದ್ಧ ಸಿದ್ಧತೆ ಪೂರ್ಣಗೊಳಿಸಲು ಸಹಾಯ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.