ETV Bharat / city

ಮಂಗಳೂರಿನಲ್ಲಿ ಸಮುದ್ರಪಾಲಾಗುತ್ತಿದ್ದ ಇಬ್ಬರ ರಕ್ಷಣೆ

author img

By

Published : Mar 17, 2019, 11:05 PM IST

ಪಣಂಬೂರು ಬೀಚ್​ನಲ್ಲಿ ಸಮುದ್ರದಲ್ಲಿ ಆಟವಾಡುತ್ತಿದ್ದ ವೇಳೆ ನೀರು ಪಾಲಾಗುತ್ತಿದ್ದ ಇಬ್ಬರನ್ನು ಲೈಫ್ ಗಾರ್ಡ್ ಸಿಬ್ಬಂದಿ​ಗಳು ರಕ್ಷಿಸಿದ್ದಾರೆ.

ಪಣಂಬೂರು ಬೀಚ್​

ಮಂಗಳೂರು: ಸಮುದ್ರ ಪಾಲಾಗುತ್ತಿದ್ದ ಇಬ್ಬರನ್ನು ಲೈಫ್ ಗಾರ್ಡ್ ಸಿಬ್ಬಂದಿ​ ರಕ್ಷಣೆ ಮಾಡಿದ ಘಟನೆ ಪಣಂಬೂರು ಬೀಚ್​ನಲ್ಲಿ ನಡೆದಿದೆ.

ಮೂಲತಃ ಕೊಪ್ಪಳದ ನಿವಾಸಿಗಳಾದ, ಪ್ರಸ್ತುತ ಮಂಗಳೂರಿನ ಕೂಳೂರು ಸಮೀಪದ ಪಂಜಿಮೊಗರಿನಲ್ಲಿ ವಾಸಿಸುತ್ತಿರುವ ಮಲ್ಲೇಶ್ (18) ಹಾಗೂ ಮಂಜುನಾಥ್ (17) ಅಪಾಯದಿಂದ ಪಾರಾದವರು.

ಸಮುದ್ರದಲ್ಲಿ ಆಟವಾಡುತ್ತಿದ್ದ ಸಂದರ್ಭ ಘಟನೆ ನಡೆದಿದ್ದು, ತಕ್ಷಣ ಲೈಫ್ ಗಾರ್ಡ್ ಸಿಬ್ಬಂದಿ​ ಇಬ್ಬರನ್ನೂ ರಕ್ಷಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಪ್ರಮೋದ್, ಅಭಿಜಿತ್, ನಿಖಿಲ್, ಸೋನು, ಫ್ರಾನ್ಸಿಸ್ ಇದ್ದರು.

ಮಂಗಳೂರು: ಸಮುದ್ರ ಪಾಲಾಗುತ್ತಿದ್ದ ಇಬ್ಬರನ್ನು ಲೈಫ್ ಗಾರ್ಡ್ ಸಿಬ್ಬಂದಿ​ ರಕ್ಷಣೆ ಮಾಡಿದ ಘಟನೆ ಪಣಂಬೂರು ಬೀಚ್​ನಲ್ಲಿ ನಡೆದಿದೆ.

ಮೂಲತಃ ಕೊಪ್ಪಳದ ನಿವಾಸಿಗಳಾದ, ಪ್ರಸ್ತುತ ಮಂಗಳೂರಿನ ಕೂಳೂರು ಸಮೀಪದ ಪಂಜಿಮೊಗರಿನಲ್ಲಿ ವಾಸಿಸುತ್ತಿರುವ ಮಲ್ಲೇಶ್ (18) ಹಾಗೂ ಮಂಜುನಾಥ್ (17) ಅಪಾಯದಿಂದ ಪಾರಾದವರು.

ಸಮುದ್ರದಲ್ಲಿ ಆಟವಾಡುತ್ತಿದ್ದ ಸಂದರ್ಭ ಘಟನೆ ನಡೆದಿದ್ದು, ತಕ್ಷಣ ಲೈಫ್ ಗಾರ್ಡ್ ಸಿಬ್ಬಂದಿ​ ಇಬ್ಬರನ್ನೂ ರಕ್ಷಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಪ್ರಮೋದ್, ಅಭಿಜಿತ್, ನಿಖಿಲ್, ಸೋನು, ಫ್ರಾನ್ಸಿಸ್ ಇದ್ದರು.

Mangaluru File name_Protection Of 2 men Reporter_Vishwanath Panjimogaru ಸಮುದ್ರಪಾಲಾಗುತ್ತಿದ್ದ ಇಬ್ಬರ ರಕ್ಷಣೆ ಮಂಗಳೂರು: ಸಮುದ್ರಪಾಲಾಗುತ್ತಿದ್ದ ಇಬ್ಬರು ಯುವಕರನ್ನು ಲೈಫ್ ಗಾರ್ಡ್ ಗಳು ರಕ್ಷಣೆ ಮಾಡಿದ ಘಟನೆ ಪಣಂಬೂರು ಬೀಚ್ ನಲ್ಲಿ ಇಂದು ನಡೆದಿದೆ. ಮೂಲತಃ ಕೊಪ್ಪಳದ ನಿವಾಸಿಗಳಾದ, ಪ್ರಸ್ತುತ ಮಂಗಳೂರಿನ ಕೂಳೂರು ಸಮೀಪದ ಪಂಜಿಮೊಗರಿನ ನಿವಾಸಿಗಳಾದ ಮಲ್ಲೇಶ್(18) ಹಾಗೂ ಮಂಜುನಾಥ್(17) ರಕ್ಷಣೆಗೊಂಡ ಯುವಕರು. ಸಮುದ್ರದಲ್ಲಿ ಆಟವಾಡುತ್ತಿದ್ದ ಸಂದರ್ಭ ಈ ಘಟನೆ ನಡೆದಿದ್ದು, ತಕ್ಷಣ ಲೈಫ್ ಗಾರ್ಡ್ ನ ಸಿಬ್ಬಂದಿಯು ಕಾರ್ಯಪ್ರವೃತ್ತರಾಗಿ ಇಬ್ಬರನ್ನೂ ರಕ್ಷಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಲೈಫ್ ಗಾರ್ಡ್ ಸಿಬ್ಬಂದಿಯಾದ ಪ್ರಮೋದ್, ಅಭಿಜಿತ್, ನಿಖಿಲ್, ಸೋನು, ಫ್ರಾನ್ಸಿಸ್ ಭಾಗವಹಿಸಿದ್ದಾರೆ. Reporter_Vishwanath Panjimogaru

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.