ETV Bharat / briefs

22 ವರ್ಷದ ಹಿಂದಿನ ಮರ್ಡರ್​ ಕೇಸ್​​:  ಬಿಜೆಪಿ ಶಾಸಕ ಸೇರಿ 9 ಮಂದಿಗೆ ಜೀವಾವಧಿ ಶಿಕ್ಷೆ

ಪ್ರಕರಣದಲ್ಲಿ ಭಾಗಿಯಾಗಿರುವ ಬಿಜೆಪಿ ಶಾಸಕ ಅಶೋಕ್​ ಸಿಂಗ್​ ಚಾಂಡಿಲ್​ ಸೇರಿ ಇತರ ಒಂಬತ್ತು ಮಂದಿಗೆ ಕೋರ್ಟ್​ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

author img

By

Published : Apr 20, 2019, 12:05 PM IST

ಅಲಹಾಬಾದ್​ ಹೈಕೋರ್ಟ್

ಪ್ರಯಾಗ್​ರಾಜ್​(ಯುಪಿ): ಕಳೆದ 22 ವರ್ಷಗಳ ಹಿಂದೆ ಒಂದೇ ಕುಟುಂಬದ ಐವರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್​ ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ.

ಪ್ರಕರಣದಲ್ಲಿ ಭಾಗಿಯಾಗಿರುವ ಬಿಜೆಪಿ ಶಾಸಕ ಅಶೋಕ್​ ಸಿಂಗ್​ ಚಾಂಡಿಲ್​ ಸೇರಿ ಇತರ ಒಂಬತ್ತು ಮಂದಿಗೆ ಕೋರ್ಟ್​ ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.

1997ರ ಜನವರಿ 26ರಂದು ಬಿಜೆಪಿ ಮುಖಂಡ ಶುಕ್ಲಾ ಹಾಗೂ ಅಶೋಕ್​ ಸಿಂಗ್​ ಚಾಂಡಿಲ್​ ನಡುವೆ ವಾಗ್ವಾದ ಉಂಟಾಗಿತ್ತು. ಈ ವೇಳೆ ಶುಕ್ಲಾ ಇಬ್ಬರು ಸಹೋದರರಾದ ರಾಕೇಶ್​, ರಾಜೇಶ್​ ಮತ್ತು ಇವರಿಬ್ಬರ ಪತ್ನಿಯರಾದ ಅಂಬುಜಾ , ವೇದಾ ನಾಯಕ ಹಾಗೂ ಶ್ರೀಕಾಂತ್​ ಪಾಂಡೆ ಸಾವನ್ನಪ್ಪಿದ್ದರು. ಜತೆಗೆ ಐವರು ಘಟನೆಯಲ್ಲಿ ಗಾಯಗೊಂಡಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು.

ಇನ್ನು 2002ರ ಜುಲೈ 15ರಂದು ಚಾಂಡಿಲ್​ ನಿರಪರಾಧಿ ಎಂದು ಜಿಲ್ಲಾ ನ್ಯಾಯಲಯ ತೀರ್ಪು ನೀಡಿತ್ತು. ಈ ವೇಳೆ ಸರಿಯಾದ ಸಾಕ್ಷಿಗಳಿಲ್ಲದಕ್ಕಾಗಿ ಈ ರೀತಿಯ ತೀರ್ಪು ಹೊರಬಿದ್ದಿತು. ಇದನ್ನ ಪ್ರಶ್ನೆ ಮಾಡಿ ಶುಕ್ಲಾ ಹೈಕೋರ್ಟ್​ ಮೆಟ್ಟಿಲೇರಿದ್ದರು. ಇದೀಗ ಅವರಿಗೆ ಶಿಕ್ಷೆ ವಿಧಿಸಲಾಗಿದೆ.

ಪ್ರಯಾಗ್​ರಾಜ್​(ಯುಪಿ): ಕಳೆದ 22 ವರ್ಷಗಳ ಹಿಂದೆ ಒಂದೇ ಕುಟುಂಬದ ಐವರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್​ ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ.

ಪ್ರಕರಣದಲ್ಲಿ ಭಾಗಿಯಾಗಿರುವ ಬಿಜೆಪಿ ಶಾಸಕ ಅಶೋಕ್​ ಸಿಂಗ್​ ಚಾಂಡಿಲ್​ ಸೇರಿ ಇತರ ಒಂಬತ್ತು ಮಂದಿಗೆ ಕೋರ್ಟ್​ ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.

1997ರ ಜನವರಿ 26ರಂದು ಬಿಜೆಪಿ ಮುಖಂಡ ಶುಕ್ಲಾ ಹಾಗೂ ಅಶೋಕ್​ ಸಿಂಗ್​ ಚಾಂಡಿಲ್​ ನಡುವೆ ವಾಗ್ವಾದ ಉಂಟಾಗಿತ್ತು. ಈ ವೇಳೆ ಶುಕ್ಲಾ ಇಬ್ಬರು ಸಹೋದರರಾದ ರಾಕೇಶ್​, ರಾಜೇಶ್​ ಮತ್ತು ಇವರಿಬ್ಬರ ಪತ್ನಿಯರಾದ ಅಂಬುಜಾ , ವೇದಾ ನಾಯಕ ಹಾಗೂ ಶ್ರೀಕಾಂತ್​ ಪಾಂಡೆ ಸಾವನ್ನಪ್ಪಿದ್ದರು. ಜತೆಗೆ ಐವರು ಘಟನೆಯಲ್ಲಿ ಗಾಯಗೊಂಡಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು.

ಇನ್ನು 2002ರ ಜುಲೈ 15ರಂದು ಚಾಂಡಿಲ್​ ನಿರಪರಾಧಿ ಎಂದು ಜಿಲ್ಲಾ ನ್ಯಾಯಲಯ ತೀರ್ಪು ನೀಡಿತ್ತು. ಈ ವೇಳೆ ಸರಿಯಾದ ಸಾಕ್ಷಿಗಳಿಲ್ಲದಕ್ಕಾಗಿ ಈ ರೀತಿಯ ತೀರ್ಪು ಹೊರಬಿದ್ದಿತು. ಇದನ್ನ ಪ್ರಶ್ನೆ ಮಾಡಿ ಶುಕ್ಲಾ ಹೈಕೋರ್ಟ್​ ಮೆಟ್ಟಿಲೇರಿದ್ದರು. ಇದೀಗ ಅವರಿಗೆ ಶಿಕ್ಷೆ ವಿಧಿಸಲಾಗಿದೆ.

Intro:Body:

22ವರ್ಷದ ಹಿಂದಿನ ಮರ್ಡರ್​ ಕೇಸ್​​: ಬಿಜೆಪಿ ಶಾಸಕ ಸೇರಿ 9 ಮಂದಿಗೆ ಜೀವಾವಧಿ ಶಿಕ್ಷೆ 



ಪ್ರಯಾಗ್​ರಾಜ್​(ಯುಪಿ): ಕಳೆದ 22 ವರ್ಷಗಳ ಹಿಂದೆ ಒಂದೇ ಕುಟುಂಬದ ಐವರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್​ ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ. 



ಪ್ರಕರಣದಲ್ಲಿ ಭಾಗಿಯಾಗಿರುವ ಬಿಜೆಪಿ ಶಾಸಕ ಅಶೋಕ್​ ಸಿಂಗ್​ ಚಾಂಡಿಲ್​ ಸೇರಿ ಇತರೆ ಒಂಬತ್ತು ಮಂದಿಗೆ ಕೋರ್ಟ್​ ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ. 



1997ರ ಜನವರಿ 26ರಂದು ಬಿಜೆಪಿ ಮುಖಂಡ ಶುಕ್ಲಾ ಹಾಗೂ ಅಶೋಕ್​ ಸಿಂಗ್​ ಚಾಂಡಿಲ್​ ನಡುವೆ ವಾಗ್ವಾದ ಉಂಟಾಗಿತ್ತು. ಈ ವೇಳೆ ಶುಕ್ಲಾ ಇಬ್ಬರು ಸಹೋದರರಾದ ರಾಕೇಶ್​, ರಾಜೇಶ್​ ಮತ್ತು ಇವರಿಬ್ಬರ ಪತ್ನಿಯರಾದ ಅಂಬುಜಾ , ವೇದಾ ನಾಯಕ ಹಾಗೂ ಶ್ರೀಕಾಂತ್​ ಪಾಂಡೆ ಸಾವನ್ನಪ್ಪಿದ್ದರು. ಜತೆಗೆ ಐವರು ಘಟನೆಯಲ್ಲಿ ಗಾಯಗೊಂಡಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು.



ಇನ್ನು 2002ರ ಜುಲೈ 15ರಂದು ಚಾಂಡಿಲ್​ ನಿರಪರಾಧಿ ಎಂದು ಜಿಲ್ಲಾ ನ್ಯಾಯಲಯ ತೀರ್ಪು ನೀಡಿತ್ತು. ಈ ವೇಳೆ ಸರಿಯಾದ ಸಾಕ್ಷಿಗಳಿಲ್ಲದಕ್ಕಾಗಿ ಈ ರೀತಿಯ ತೀರ್ಪು ಹೊರಬಿದ್ದಿತು. ಇದನ್ನ ಪ್ರಶ್ನೆ ಮಾಡಿ ಶುಕ್ಲಾ ಹೈಕೋರ್ಟ್​ ಮೆಟ್ಟಿಲೇರಿದ್ದರು. ಇದೀಗ ಅವರಿಗೆ ಶಿಕ್ಷೆ ವಿಧಿಸಲಾಗಿದೆ.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.