ETV Bharat / bharat

ಧ್ವಜ ಸಂಹಿತೆ ಉಲ್ಲಂಘನೆ ಸೇರಿದಂತೆ ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ..

author img

By

Published : Feb 16, 2022, 8:58 PM IST

ಈ ಹೊತ್ತಿನ ಪ್ರಮುಖ ಸುದ್ದಿ ಹೀಗಿವೆ..

top ten news @3pm
top ten news @3pm

ನಟ ಪುನೀತ್ ಹೆಸರಿನಲ್ಲಿ 24x7 ಗ್ರಂಥಾಲಯ ಆರಂಭ : ಪೊಲೀಸ್ ಪೇದೆ ಕಾರ್ಯಕ್ಕೆ ಜನರಿಂದ ಮೆಚ್ಚುಗೆ

  • ವಿದ್ಯಾರ್ಥಿಗಳ ಪ್ರತಿಭಟನೆ

ಶಿವಮೊಗ್ಗ: ಹಿಜಾಬ್​ಗೆ ಒತ್ತಾಯಿಸಿ ವಿದ್ಯಾರ್ಥಿಗಳ ಪ್ರತಿಭಟನೆ

  • ಇಲ್ಲಿ ಎಲ್ಲರಿಗೂ ಸಮವಸ್ತ್ರ

ಈ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗಷ್ಟೇ ಅಲ್ಲ ಶಿಕ್ಷಕರು, ಅಡುಗೆ ಸಿಬ್ಬಂದಿ, ಎಸ್​​​​​ಡಿಎಂಸಿ ಸದಸ್ಯರಿಗೂ ಇದೆ ಸಮವಸ್ತ್ರ!

  • ಧ್ವಜ ಸಂಹಿತೆ ಉಲ್ಲಂಘನೆ

ರಾಷ್ಟ್ರಧ್ವಜ ಹಿಡಿದು ಸದನದಲ್ಲಿ ಪ್ರತಿಭಟಸಿರುವ ಕಾಂಗ್ರೆಸ್ ಧ್ವಜ ಸಂಹಿತೆ ಉಲ್ಲಂಘಿಸಿದೆ : ಪಿ.ರಾಜೀವ್

  • ಲೈಫ್​ಗಾರ್ಡ್​ ಸಿಬ್ಬಂದಿ ರಕ್ಷಣೆ

ಮುರುಡೇಶ್ವರ ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರು ಯುವಕರ ರಕ್ಷಿಸಿದ ಲೈಫ್​ಗಾರ್ಡ್​ ಸಿಬ್ಬಂದಿ

  • ಈಶ್ವರಪ್ಪ ಸಮಜಾಯಿಷಿ

ಡಿಕೆಶಿ ತಂದೆ ಬಗ್ಗೆ ನನಗೆ ಗೌರವ ಇದೆ, ನೀನು, ನಿಮ್ಮಪ್ಪ ಅಂತ ಹೇಳಿದ್ದು ಆಕ್ರೋಶಕ್ಕಾಗಿ ಅಷ್ಟೇ: ಈಶ್ವರಪ್ಪ ಸಮಜಾಯಿಷಿ

  • ಅಂತಾರಾಷ್ಟ್ರೀಯ ಮನ್ನಣೆ

ಮೈಸೂರು ವಿವಿಯ ಅಧ್ಯಾಪಕರು ಸಲ್ಲಿಸಿರುವ ಪ್ರಬಂಧಕ್ಕೆ ಅಂತಾರಾಷ್ಟ್ರೀಯ ಮನ್ನಣೆ

  • ಕುರಿ ಕಾಯಬೇಕಾಗುತ್ತದೆ

ಈಶ್ವರಪ್ಪನಿಗೆ ಗೊತ್ತಿಲ್ಲ, ಮನುಸ್ಮೃತಿ ಜಾರಿಯಾದ್ರೆ ಕುರಿ ಕಾಯಬೇಕಾಗುತ್ತದೆ : ಮಾಜಿ ಸಿಎಂ ಸಿದ್ದರಾಮಯ್ಯ

  • ತನಿಖೆಗೆ ಆದೇಶ

ವಿವಾದ: ಗಾಂಧಿ ಟೀಕಿಸಿ, ಗೋಡ್ಸೆ ಹೀರೋ ಮಾಡಿದ ವಿದ್ಯಾರ್ಥಿಗೆ ಪ್ರಥಮ ಬಹುಮಾನ.. ತನಿಖೆಗೆ ಆದೇಶ

  • ಸೋಂಕಿತರು ಬಲಿ

ರಾಜ್ಯದಲ್ಲಿಂದು 1,894 ಮಂದಿಗೆ ಕೋವಿಡ್ : 24 ಸೋಂಕಿತರು ಬಲಿ

  • ಜನರಿಂದ ಮೆಚ್ಚುಗೆ

ನಟ ಪುನೀತ್ ಹೆಸರಿನಲ್ಲಿ 24x7 ಗ್ರಂಥಾಲಯ ಆರಂಭ : ಪೊಲೀಸ್ ಪೇದೆ ಕಾರ್ಯಕ್ಕೆ ಜನರಿಂದ ಮೆಚ್ಚುಗೆ

  • ವಿದ್ಯಾರ್ಥಿಗಳ ಪ್ರತಿಭಟನೆ

ಶಿವಮೊಗ್ಗ: ಹಿಜಾಬ್​ಗೆ ಒತ್ತಾಯಿಸಿ ವಿದ್ಯಾರ್ಥಿಗಳ ಪ್ರತಿಭಟನೆ

  • ಇಲ್ಲಿ ಎಲ್ಲರಿಗೂ ಸಮವಸ್ತ್ರ

ಈ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗಷ್ಟೇ ಅಲ್ಲ ಶಿಕ್ಷಕರು, ಅಡುಗೆ ಸಿಬ್ಬಂದಿ, ಎಸ್​​​​​ಡಿಎಂಸಿ ಸದಸ್ಯರಿಗೂ ಇದೆ ಸಮವಸ್ತ್ರ!

  • ಧ್ವಜ ಸಂಹಿತೆ ಉಲ್ಲಂಘನೆ

ರಾಷ್ಟ್ರಧ್ವಜ ಹಿಡಿದು ಸದನದಲ್ಲಿ ಪ್ರತಿಭಟಸಿರುವ ಕಾಂಗ್ರೆಸ್ ಧ್ವಜ ಸಂಹಿತೆ ಉಲ್ಲಂಘಿಸಿದೆ : ಪಿ.ರಾಜೀವ್

  • ಲೈಫ್​ಗಾರ್ಡ್​ ಸಿಬ್ಬಂದಿ ರಕ್ಷಣೆ

ಮುರುಡೇಶ್ವರ ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರು ಯುವಕರ ರಕ್ಷಿಸಿದ ಲೈಫ್​ಗಾರ್ಡ್​ ಸಿಬ್ಬಂದಿ

  • ಈಶ್ವರಪ್ಪ ಸಮಜಾಯಿಷಿ

ಡಿಕೆಶಿ ತಂದೆ ಬಗ್ಗೆ ನನಗೆ ಗೌರವ ಇದೆ, ನೀನು, ನಿಮ್ಮಪ್ಪ ಅಂತ ಹೇಳಿದ್ದು ಆಕ್ರೋಶಕ್ಕಾಗಿ ಅಷ್ಟೇ: ಈಶ್ವರಪ್ಪ ಸಮಜಾಯಿಷಿ

  • ಅಂತಾರಾಷ್ಟ್ರೀಯ ಮನ್ನಣೆ

ಮೈಸೂರು ವಿವಿಯ ಅಧ್ಯಾಪಕರು ಸಲ್ಲಿಸಿರುವ ಪ್ರಬಂಧಕ್ಕೆ ಅಂತಾರಾಷ್ಟ್ರೀಯ ಮನ್ನಣೆ

  • ಕುರಿ ಕಾಯಬೇಕಾಗುತ್ತದೆ

ಈಶ್ವರಪ್ಪನಿಗೆ ಗೊತ್ತಿಲ್ಲ, ಮನುಸ್ಮೃತಿ ಜಾರಿಯಾದ್ರೆ ಕುರಿ ಕಾಯಬೇಕಾಗುತ್ತದೆ : ಮಾಜಿ ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.