ETV Bharat / bharat

ತಿಂಡಿ ತಿನ್ನುವಾಗ ಉಸಿರುಗಟ್ಟಿ ಸಾವಿಗೀಡಾದ ಮಗು, ಪೋಷಕರೇ ಎಚ್ಚರಿಕೆಯಿರಲಿ.. - Thiruvananthapuram

ಮಕ್ಕಳನ್ನು ಎಷ್ಟೇ ಎಚ್ಚರಿಕೆಯಿಂದ ನೋಡಿಕೊಂಡರೂ ಆಗಾಗ್ಗೆ ಇಂಥ ಅನಾಹುತಗಳು ಸಂಭವಿಸುತ್ತಲೇ ಇರುತ್ತವೆ. ಇಲ್ಲೊಂದು ಮಗು ತಿಂಡಿ ತಿನ್ನುವಾಗ ಉಸಿರುಗಟ್ಟಿ ಸಾವನ್ನಪ್ಪಿದೆ.

ತಿಂಡಿ ತಿನ್ನುವಾಗ ಉಸಿರುಗಟ್ಟಿ ಸಾವಿಗೀಡಾದ ಪಾಪು
ತಿಂಡಿ ತಿನ್ನುವಾಗ ಉಸಿರುಗಟ್ಟಿ ಸಾವಿಗೀಡಾದ ಪಾಪು
author img

By

Published : Jul 12, 2021, 4:40 PM IST

ತಿರುವನಂತಪುರಂ (ಕೇರಳ): ತಿರುವನಂತಪುರಂನಲ್ಲಿ ದುರಂತವೊಂದು ಸಂಭವಿಸಿದೆ. ಖಾರ ತಿನಿಸು ತಿನ್ನುವಾಗ ಪುಟಾಣಿ ಉಸಿರುಗಟ್ಟಿ ಸಾವಿಗೀಡಾಗಿದೆ.

ಕಾಟನ್ ಹಿಲ್ ಶಾಲೆಯಲ್ಲಿ ಒಂದನೇ ತರಗತಿ ಓದುತ್ತಿರುವ ಪುಟ್ಟ ಬಾಲಕಿ ನಿವೇದಿತಾ ನಿನ್ನೆ ತ್ರಿಕ್ಕಣಪುರಂನಲ್ಲಿರುವ ತಮ್ಮ ಮನೆಯಲ್ಲಿ ಮಧ್ಯಾಹ್ನ ತಿಂಡಿ ಸೇವಿಸುತ್ತಿದ್ದಳು. ಈ ವೇಳೆ ಆಕೆಗೆ ಉಸಿರುಗಟ್ಟಿದೆ. ಮಗು ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಹಿನ್ನೆಲೆಯಲ್ಲಿ ಶಾಂತಿವಿಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಅಲ್ಲಿಂದ ಎಸ್‌ಎಟಿ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ.

ಬಾಲಕಿ ತ್ರಿಕ್ಕಣಪುರಂ ಮೂಲದ ರಾಜೇಶ್ ಮತ್ತು ಕವಿತಾ ಅವರ ಏಕೈಕ ಪುತ್ರಿ.

ತಿರುವನಂತಪುರಂ (ಕೇರಳ): ತಿರುವನಂತಪುರಂನಲ್ಲಿ ದುರಂತವೊಂದು ಸಂಭವಿಸಿದೆ. ಖಾರ ತಿನಿಸು ತಿನ್ನುವಾಗ ಪುಟಾಣಿ ಉಸಿರುಗಟ್ಟಿ ಸಾವಿಗೀಡಾಗಿದೆ.

ಕಾಟನ್ ಹಿಲ್ ಶಾಲೆಯಲ್ಲಿ ಒಂದನೇ ತರಗತಿ ಓದುತ್ತಿರುವ ಪುಟ್ಟ ಬಾಲಕಿ ನಿವೇದಿತಾ ನಿನ್ನೆ ತ್ರಿಕ್ಕಣಪುರಂನಲ್ಲಿರುವ ತಮ್ಮ ಮನೆಯಲ್ಲಿ ಮಧ್ಯಾಹ್ನ ತಿಂಡಿ ಸೇವಿಸುತ್ತಿದ್ದಳು. ಈ ವೇಳೆ ಆಕೆಗೆ ಉಸಿರುಗಟ್ಟಿದೆ. ಮಗು ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಹಿನ್ನೆಲೆಯಲ್ಲಿ ಶಾಂತಿವಿಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಅಲ್ಲಿಂದ ಎಸ್‌ಎಟಿ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ.

ಬಾಲಕಿ ತ್ರಿಕ್ಕಣಪುರಂ ಮೂಲದ ರಾಜೇಶ್ ಮತ್ತು ಕವಿತಾ ಅವರ ಏಕೈಕ ಪುತ್ರಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.