ETV Bharat / bharat

ಅಮ್ಮಾ ಎದ್ದೇಳು, ಹಾಲುಣಿಸು... ಪಾಪಿಗಳಿಗೆ ಬಲಿಯಾದ ಘೇಂಡಾಮೃಗ ಮರಿಯ ಆರ್ತನಾದ - undefined

ತಾಯಿ ಎಂದರೆ ತಾಯಿಯೇ. ಅದು ಮನುಷ್ಯರಿಗಾಗಲಿ, ಪ್ರಾಣಿಗಳಿಗಾಗಲಿ, ಪಕ್ಷಿಗಳಗಾಗಲಿ. ಅಮ್ಮನಿಲ್ಲದ ತಬ್ಬಲಿಯ ಕೂಗಿಗೆ ಈ ವಿಡಿಯೋ ಕೈಗನ್ನಡಿಯಂತಿದೆ.

ಘೇಂಡಾಮೃಗದ ಮರಿಯ ಆರ್ತನಾದ
author img

By

Published : Jul 3, 2019, 11:48 PM IST

ಅಮ್ಮಾ ಎದ್ದೇಳು.. ನನಗೆ ಈ ಕಾಡಲ್ಲಿ ಒಬ್ಬಂಟಿ ಮಾಡಿ ಹೋಗಬೇಡ... ಅಮ್ಮಾ.. ಪ್ಲೀಸ್​ ಏಳು.. ಹೀಗೆ ಪುಟ್ಟ ಕಂದಮ್ಮವೊಂದು ತಾಯಿಯ ಶವದ ಬಳಿ ಆರ್ತನಾದ ಹಾಕುತ್ತಿದ್ರೆ ಎಂಥವರ ಕರಳು ಕೂಡಾ ಚುರಕ್​ ಎನ್ನದೇ ಇರದು. ತಾಯಿ ಎಂದರೆ ಅದು ತಾಯಿಯೇ. ಅದು ಮನುಷ್ಯರಿಗಾಗಲಿ, ಪ್ರಾಣಿಗಳಿಗಾಗಲಿ, ಪಕ್ಷಿಗಳಗಾಗಲಿ. ಅಮ್ಮನಿಲ್ಲದ ತಬ್ಬಲಿಯ ಕೂಗಿಗೆ ಈ ವಿಡಿಯೋ ಕೈಗನ್ನಡಿಯಂತಿದೆ.

ಹೌದು, ಅದ್ಯಾರೋ ಪಾಪಿಗಳು ದುರಾಸೆಗೆ ತಾಯಿ ಘೇಂಡಾಮೃಗವನ್ನು ಬಲಿ ಪಡೆದಿದ್ದಾರೆ. ಆದರೆ ಮರಿ ಘೇಂಡಾಮೃಗ ತನ್ನ ಅಮ್ಮನನ್ನು ಎದ್ದೇಳಿಸಲು ಪರಿತಪಿಸುತ್ತಿರುವ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಕೊಂಬಿಗಾಗಿ ಬೇಟೆಗಾರರು ಘೇಂಡಾಮೃಗವನ್ನು ಕೊಂದಿದ್ದಾರೆ. ಮರಿ ತನ್ನ ತಾಯಿ ಇಲ್ಲದೇ ಆರ್ತನಾದವಿಡುತ್ತಿದೆ. ಈ ವಿಡಿಯೋವನ್ನು ಐಎಫ್​ಎಸ್​ ಅಧಿಕಾರಿ ಪರ್ವೀನ್​ ಎಂಬುವವರು ತಮ್ಮ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿದ್ದಾರೆ.

ಹಸಿವಿನಿಂದ ಪುಟ್ಟ ಮರಿ ತನ್ನ ತಾಯಿ ಅಸುನೀಗಿದ್ದಾಳೆ ಎಂಬುದನ್ನೂ ಅರಿಯದೇ ಹಾಲು ಕುಡಿಯಲು ಹವಣಿಸುತ್ತಿರುವುದಂತೂ ಕಣ್ಣಲ್ಲಿ ನೀರು ತರಿಸುತ್ತದೆ.

ಅಮ್ಮಾ ಎದ್ದೇಳು.. ನನಗೆ ಈ ಕಾಡಲ್ಲಿ ಒಬ್ಬಂಟಿ ಮಾಡಿ ಹೋಗಬೇಡ... ಅಮ್ಮಾ.. ಪ್ಲೀಸ್​ ಏಳು.. ಹೀಗೆ ಪುಟ್ಟ ಕಂದಮ್ಮವೊಂದು ತಾಯಿಯ ಶವದ ಬಳಿ ಆರ್ತನಾದ ಹಾಕುತ್ತಿದ್ರೆ ಎಂಥವರ ಕರಳು ಕೂಡಾ ಚುರಕ್​ ಎನ್ನದೇ ಇರದು. ತಾಯಿ ಎಂದರೆ ಅದು ತಾಯಿಯೇ. ಅದು ಮನುಷ್ಯರಿಗಾಗಲಿ, ಪ್ರಾಣಿಗಳಿಗಾಗಲಿ, ಪಕ್ಷಿಗಳಗಾಗಲಿ. ಅಮ್ಮನಿಲ್ಲದ ತಬ್ಬಲಿಯ ಕೂಗಿಗೆ ಈ ವಿಡಿಯೋ ಕೈಗನ್ನಡಿಯಂತಿದೆ.

ಹೌದು, ಅದ್ಯಾರೋ ಪಾಪಿಗಳು ದುರಾಸೆಗೆ ತಾಯಿ ಘೇಂಡಾಮೃಗವನ್ನು ಬಲಿ ಪಡೆದಿದ್ದಾರೆ. ಆದರೆ ಮರಿ ಘೇಂಡಾಮೃಗ ತನ್ನ ಅಮ್ಮನನ್ನು ಎದ್ದೇಳಿಸಲು ಪರಿತಪಿಸುತ್ತಿರುವ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಕೊಂಬಿಗಾಗಿ ಬೇಟೆಗಾರರು ಘೇಂಡಾಮೃಗವನ್ನು ಕೊಂದಿದ್ದಾರೆ. ಮರಿ ತನ್ನ ತಾಯಿ ಇಲ್ಲದೇ ಆರ್ತನಾದವಿಡುತ್ತಿದೆ. ಈ ವಿಡಿಯೋವನ್ನು ಐಎಫ್​ಎಸ್​ ಅಧಿಕಾರಿ ಪರ್ವೀನ್​ ಎಂಬುವವರು ತಮ್ಮ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿದ್ದಾರೆ.

ಹಸಿವಿನಿಂದ ಪುಟ್ಟ ಮರಿ ತನ್ನ ತಾಯಿ ಅಸುನೀಗಿದ್ದಾಳೆ ಎಂಬುದನ್ನೂ ಅರಿಯದೇ ಹಾಲು ಕುಡಿಯಲು ಹವಣಿಸುತ್ತಿರುವುದಂತೂ ಕಣ್ಣಲ್ಲಿ ನೀರು ತರಿಸುತ್ತದೆ.

Intro:ಬೆಂಗಳೂರು : ಚಿಂತಾಮಣಿ ತಾಲ್ಲೂಕಿನ ಮುರಗಮಲ್ಲ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ 12 ಮಂದಿ ಮೃತಪಟ್ಟಿರುವ ವಿಷಯ ತಿಳಿದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.Body:ಈ ಅಪಘಾತ ಅತ್ಯಂತ ದುರದೃಷ್ಟಕರ ಎಂದು ಬಣ್ಣಿಸಿರುವ ಸಿಎಂ, ಅಪಘಾತದಿಂದ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.