ETV Bharat / bharat

ಹಣದ ವಿಚಾರಕ್ಕೆ ಗಲಾಟೆ : ಇಬ್ಬರು ಅತಿಥಿ ಕಾರ್ಮಿಕರ ಕೊಲೆ

ಆರೋಪಿ ಸಂಜಯ್ ಬಾಸ್ಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂಲಗಳ ಪ್ರಕಾರ ಈ ನಾಲ್ಕು ಜನ ತೋಟದ ಕಾರ್ಮಿಕರು ಒಂದೇ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ..

author img

By

Published : Dec 7, 2020, 8:54 AM IST

ಅತಿಥಿ ಕಾರ್ಮಿಕರ ಕೊಲೆ
ಅತಿಥಿ ಕಾರ್ಮಿಕರ ಕೊಲೆ

ಕೇರಳ : ಇಡುಕ್ಕಿಯ ವಲಿಯಥೋವಾಲಾದಲ್ಲಿ ಇಬ್ಬರು ಅತಿಥಿ ಕಾರ್ಮಿಕರನ್ನು ಹತ್ಯೆ ಮಾಡಲಾಗಿದೆ. ಮೃತರನ್ನು ಜಾರ್ಖಂಡ್ ಮೂಲದ ಜಾಮ್ಸ್ ಮತ್ತು ಶುಕ್ಲಾಲ್ ಎಂದು ಗುರುತಿಸಲಾಗಿದೆ.

Two guest workers hacked to death in Idukki
ಅತಿಥಿ ಕಾರ್ಮಿಕರ ಕೊಲೆ

ಆರೋಪಿ ಸಂಜಯ್ ಬಾಸ್ಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂಲಗಳ ಪ್ರಕಾರ ಈ ನಾಲ್ಕು ಜನ ತೋಟದ ಕಾರ್ಮಿಕರು ಒಂದೇ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಹಣದ ವಿಚಾರಕ್ಕೆ ಘರ್ಷಣೆ ನಡೆದು ಕೊಲೆ ಮಾಡಲಾಗಿದೆ ಎಂದು ಹೇಳಲಾಗ್ತಿದೆ. ಗಲಾಟೆಯಲ್ಲಿ ಓರ್ವ ಮಹಿಳೆ ಕೂಡ ಗಾಯಗೊಂಡಿದ್ದಾರೆ.

ಕೇರಳ : ಇಡುಕ್ಕಿಯ ವಲಿಯಥೋವಾಲಾದಲ್ಲಿ ಇಬ್ಬರು ಅತಿಥಿ ಕಾರ್ಮಿಕರನ್ನು ಹತ್ಯೆ ಮಾಡಲಾಗಿದೆ. ಮೃತರನ್ನು ಜಾರ್ಖಂಡ್ ಮೂಲದ ಜಾಮ್ಸ್ ಮತ್ತು ಶುಕ್ಲಾಲ್ ಎಂದು ಗುರುತಿಸಲಾಗಿದೆ.

Two guest workers hacked to death in Idukki
ಅತಿಥಿ ಕಾರ್ಮಿಕರ ಕೊಲೆ

ಆರೋಪಿ ಸಂಜಯ್ ಬಾಸ್ಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂಲಗಳ ಪ್ರಕಾರ ಈ ನಾಲ್ಕು ಜನ ತೋಟದ ಕಾರ್ಮಿಕರು ಒಂದೇ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಹಣದ ವಿಚಾರಕ್ಕೆ ಘರ್ಷಣೆ ನಡೆದು ಕೊಲೆ ಮಾಡಲಾಗಿದೆ ಎಂದು ಹೇಳಲಾಗ್ತಿದೆ. ಗಲಾಟೆಯಲ್ಲಿ ಓರ್ವ ಮಹಿಳೆ ಕೂಡ ಗಾಯಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.