ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರೈತರ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರದ ಕೃಷಿ ಸುಧಾರಣಾ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಮತ್ತೊಮ್ಮೆ ಒತ್ತಾಯಿಸಿದ್ದಾರೆ.
-
‘अदानी-अंबानी कृषि क़ानून’ रद्द करने होंगे।
— Rahul Gandhi (@RahulGandhi) December 7, 2020 " class="align-text-top noRightClick twitterSection" data="
और कुछ भी मंज़ूर नहीं!
The ‘Adani-Ambani Farm Laws’ have to be revoked.
Nothing less is acceptable.
">‘अदानी-अंबानी कृषि क़ानून’ रद्द करने होंगे।
— Rahul Gandhi (@RahulGandhi) December 7, 2020
और कुछ भी मंज़ूर नहीं!
The ‘Adani-Ambani Farm Laws’ have to be revoked.
Nothing less is acceptable.‘अदानी-अंबानी कृषि क़ानून’ रद्द करने होंगे।
— Rahul Gandhi (@RahulGandhi) December 7, 2020
और कुछ भी मंज़ूर नहीं!
The ‘Adani-Ambani Farm Laws’ have to be revoked.
Nothing less is acceptable.
ಈ ಬಗ್ಗೆ ಸೋಮವಾರ ಟ್ವೀಟ್ ಮಾಡಿರುವ ಅವರು ಕೃಷಿ ಸುಧಾರಣಾ ಕಾಯ್ದೆಗಳನ್ನು ಅದಾನಿ-ಅಂಬಾನಿ ಕೃಷಿ ಕಾನೂನುಗಳು ಎಂದು ವ್ಯಂಗ್ಯವಾಡಿದ್ದು, ಅವುಗಳನ್ನು ರದ್ದು ಮಾಡುವುದು ಹೊರತುಪಡಿಸಿ ಬೇರೆ ಮಾರ್ಗ ಇಲ್ಲ. ಕೃಷಿ ಕಾಯ್ದೆಗಳ ರದ್ದು ಹೊರತುಪಡಿಸಿ, ಬೇರಾವುದನ್ನೂ ತಾವು ಒಪ್ಪುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಭಾರತ್ ಬಂದ್: ನಾಳೆ ಏನಿರುತ್ತೆ, ಏನಿರಲ್ಲಾ?
ಮಂಗಳವಾರ ಭಾರತ್ ಬಂದ್ ನಡೆಯಲಿದ್ದು, ಈ ಬಂದ್ಗೆ ಕಾಂಗ್ರೆಸ್, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸ್ವಾದ (ಸಿಪಿಐಎಂ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸ್ವಾದ ಮತ್ತು ಲೆನಿನ್ವಾದ, ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ (ಆರ್ಎಸ್ಪಿ), ದ್ರಾವಿಡ ಮುನ್ನೇತ್ರ ಖಳಗಂ (ಡಿಎಂಕೆ), ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಸಮಾಜವಾದಿ ಪಕ್ಷ, ಶಿವಸೇನೆ, ಎನ್ಸಿಪಿ ಪಕ್ಷಗಳು ಬೆಂಬಲ ಸೂಚಿಸಿವೆ.
ಬಿಜೆಪಿ ಮತ್ತು ಅದರ ಮೈತ್ರಿಕೂಟ ಹೊರತುಪಡಿಸಿ, ಬಹುತೇಕ ಪಕ್ಷಗಳು ರೈತರ ಬೆಂಬಕ್ಕೆ ನಿಂತಿದ್ದು, ಮಂಗಳವಾರ ಬಂದ್ ಯಾವ ರೀತಿ ಇರಲಿದೆ ಎಂದು ಕಾದು ನೋಡಬೇಕಾಗಿದೆ.