ETV Bharat / bharat

ನಿರುದ್ಯೋಗ ಸಮಸ್ಯೆ ಬಗೆಹರಿಸದೆ ಜನಸಂಖ್ಯೆ ಬಗ್ಗೆ ಮಾತಾಡಲು ನಾಚಿಕೆಯಾಗಲ್ವೇ?: ಆರ್​ಎಸ್​ಎಸ್ ವಿರುದ್ಧ ಒವೈಸಿ ಗುಡುಗು - ಎಐಎಂಐಎಂ ಮುಖ್ಯಸ್ಥ ಅಸಾವುದ್ದೀನ್​ ಒವೈಸಿ

2018 ರಲ್ಲಿ ಪ್ರತಿದಿನಕ್ಕೆ 36 ಯುವಕರು ನಿರುದ್ಯೋಗ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 36 ಮಕ್ಕಳನ್ನು ಬದುಕಿಸುವಲ್ಲಿ ವಿಫಲರಾದ ನಿಮಗೆ ಈಗ ಎರಡು ಮಕ್ಕಳ ನೀತಿ ಕುರಿತು ಮಾತನಾಡಲು ನಾಚಿಕೆಯಾಗುವುದಿಲ್ಲವೇ? ಎಂದು ಮೋಹನ್​ ಭಾಗವತ್ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾವುದ್ದೀನ್​ ಒವೈಸಿ ಗುಡುಗಿದ್ದಾರೆ.

Owaisi attacks Mohan Bhagwat
ಮೋಹನ್​ ಭಾಗವತ್​ ಹೇಳಿಕೆಗೆ ಒವೈಸಿ ಕಿಡಿ
author img

By

Published : Jan 19, 2020, 5:54 PM IST

ಹೈದರಾಬಾದ್​: ಸಮಸ್ಯೆ ಇರುವುದು ನಿರುದ್ಯೋಗದಲ್ಲಿ, ಅದನ್ನು ಬಗೆಹರಿಸಲಾಗದ ನಿಮಗೆ ದೇಶದಲ್ಲಿ ದಂಪತಿಗೆ ಎರಡು ಮಕ್ಕಳ ನೀತಿ ಕಡ್ಡಾಯದ ಕುರಿತು ಮಾತನಾಡಲು ನಾಚಿಕೆಯಾಗುವುದಿಲ್ಲವೇ ಎಂದು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ರ ಹೇಳಿಕೆ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಒವೈಸಿ ಕಿಡಿಕಾರಿದ್ದಾರೆ.

ತೆಲಂಗಾಣದ ನಗರಸಭೆ ಚುನಾವಣೆ ಕುರಿತು ನಿಜಾಮಾಬಾದ್​ ಜಿಲ್ಲೆಯಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಹೈದರಾಬಾದ್​ ಸಂಸದ ಒವೈಸಿ, ಕಳೆದ ಐದೂವರೆ ವರ್ಷಗಳಲ್ಲಿ ಉದ್ಯೋಗ ಸಮಸ್ಯೆಯನ್ನು ಪರಿಹರಿಸುವಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ವಿಫಲವಾಗಿದೆ. ದೇಶದಲ್ಲಿ ಶೇ.60 ರಷ್ಟು ಜನರು 40 ವರ್ಷಕ್ಕಿಂತ ಒಳಪಟ್ಟವರಿದ್ದಾರೆ. ಯುವಕರಿಗೆ ಉದ್ಯೋಗವನ್ನು ದೊರಕಿಸಿಕೊಡುವಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ. 2018 ರಲ್ಲಿ ಪ್ರತಿದಿನಕ್ಕೆ 36 ಯುವಕರು ನಿರುದ್ಯೋಗ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 36 ಮಕ್ಕಳನ್ನು ಬದುಕಿಸುವಲ್ಲಿ ವಿಫಲರಾದ ನಿಮಗೆ ಈಗ ಎರಡು ಮಕ್ಕಳ ನೀತಿ ಕುರಿತು ಮಾತನಾಡಲು ನಾಚಿಕೆಯಾಗುವುದಿಲ್ಲವೇ? ಎಂದು ಮೋಹನ್​ ಭಾಗವತ್ ವಿರುದ್ಧ ಗುಡುಗಿದ್ದಾರೆ.

ಮೋದಿಯವರು ಪ್ರತಿವರ್ಷ ಎರಡು ಕೋಟಿ ಉದ್ಯೋಗಗಳನ್ನು ಕೊಡಿಸುವ ಭರವಸೆ ನೀಡಿದ್ದರು. ನಾನು ಈ ಕುರಿತು ಮಾತನಾಡಿದರೆ ಒವೈಸಿ ಪ್ರಚೋದನಾಕಾರಿ ಭಾಷಣ ಮಾಡುತ್ತಾರೆ ಎಂದು ಬಿಜೆಪಿಯವರು ಹೇಳುತ್ತಾರೆ. ನೀವು ಸರ್ಕಾರವನ್ನು ನಡೆಸುತ್ತಿರಬಹುದು, ನನ್ನನ್ನಲ್ಲ. ಹೀಗಾಗಿ ನಾನು ಪ್ರಶ್ನಿಸುತ್ತಲೇ ಇರುತ್ತೇನೆ, ನೀವು ಅದಕ್ಕೆ ಉತ್ತರಿಸಬೇಕು. ಮುಸ್ಲೀಮರ ಜನಸಂಖ್ಯೆಯನ್ನು ನಿಯಂತ್ರಿಸಬೇಕೆಂದು ಆರ್​ಎಸ್​ಎಸ್​ನವರು ಹೇಳುತ್ತಾರೆ. ನನ್ನನ್ನೂ ಸೇರಿದಂತೆ ಅನೇಕ ಬಿಜೆಪಿ ನಾಯಕರಿಗೆ ಎರಡಕ್ಕಿಂತ ಹೆಚ್ಚು ಮಕ್ಕಳಿವೆ. ನಾನು ನಿರುದ್ಯೋಗದ ಕುರಿತು ಪ್ರಶ್ನಿಸಿದರೆ, ಅವರು ಎರಡು ಮಕ್ಕಳ ನೀತಿ ಕುರಿತು ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ಜನಸಂಖ್ಯಾ ಬೆಳವಣಿಗೆ ದೇಶದ ಅಭಿವೃದ್ಧಿಗೆ ಪೂರಕವಲ್ಲ. ಹೀಗಾಗಿ ಎರಡು ಮಕ್ಕಳು ಮಾತ್ರ ಎಂಬ ನಿಯಮ ದೇಶಾದ್ಯಂತ ಜಾರಿಗೊಳಿಸುವ ಅವಶ್ಯಕತೆ ಇದೆ. ಆದರೆ ಇದರ ನಿರ್ಧಾರ ಕೇಂದ್ರಕ್ಕೆ ಬಿಟ್ಟಿದ್ದು ಎಂದು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು.

ಹೈದರಾಬಾದ್​: ಸಮಸ್ಯೆ ಇರುವುದು ನಿರುದ್ಯೋಗದಲ್ಲಿ, ಅದನ್ನು ಬಗೆಹರಿಸಲಾಗದ ನಿಮಗೆ ದೇಶದಲ್ಲಿ ದಂಪತಿಗೆ ಎರಡು ಮಕ್ಕಳ ನೀತಿ ಕಡ್ಡಾಯದ ಕುರಿತು ಮಾತನಾಡಲು ನಾಚಿಕೆಯಾಗುವುದಿಲ್ಲವೇ ಎಂದು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ರ ಹೇಳಿಕೆ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಒವೈಸಿ ಕಿಡಿಕಾರಿದ್ದಾರೆ.

ತೆಲಂಗಾಣದ ನಗರಸಭೆ ಚುನಾವಣೆ ಕುರಿತು ನಿಜಾಮಾಬಾದ್​ ಜಿಲ್ಲೆಯಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಹೈದರಾಬಾದ್​ ಸಂಸದ ಒವೈಸಿ, ಕಳೆದ ಐದೂವರೆ ವರ್ಷಗಳಲ್ಲಿ ಉದ್ಯೋಗ ಸಮಸ್ಯೆಯನ್ನು ಪರಿಹರಿಸುವಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ವಿಫಲವಾಗಿದೆ. ದೇಶದಲ್ಲಿ ಶೇ.60 ರಷ್ಟು ಜನರು 40 ವರ್ಷಕ್ಕಿಂತ ಒಳಪಟ್ಟವರಿದ್ದಾರೆ. ಯುವಕರಿಗೆ ಉದ್ಯೋಗವನ್ನು ದೊರಕಿಸಿಕೊಡುವಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ. 2018 ರಲ್ಲಿ ಪ್ರತಿದಿನಕ್ಕೆ 36 ಯುವಕರು ನಿರುದ್ಯೋಗ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 36 ಮಕ್ಕಳನ್ನು ಬದುಕಿಸುವಲ್ಲಿ ವಿಫಲರಾದ ನಿಮಗೆ ಈಗ ಎರಡು ಮಕ್ಕಳ ನೀತಿ ಕುರಿತು ಮಾತನಾಡಲು ನಾಚಿಕೆಯಾಗುವುದಿಲ್ಲವೇ? ಎಂದು ಮೋಹನ್​ ಭಾಗವತ್ ವಿರುದ್ಧ ಗುಡುಗಿದ್ದಾರೆ.

ಮೋದಿಯವರು ಪ್ರತಿವರ್ಷ ಎರಡು ಕೋಟಿ ಉದ್ಯೋಗಗಳನ್ನು ಕೊಡಿಸುವ ಭರವಸೆ ನೀಡಿದ್ದರು. ನಾನು ಈ ಕುರಿತು ಮಾತನಾಡಿದರೆ ಒವೈಸಿ ಪ್ರಚೋದನಾಕಾರಿ ಭಾಷಣ ಮಾಡುತ್ತಾರೆ ಎಂದು ಬಿಜೆಪಿಯವರು ಹೇಳುತ್ತಾರೆ. ನೀವು ಸರ್ಕಾರವನ್ನು ನಡೆಸುತ್ತಿರಬಹುದು, ನನ್ನನ್ನಲ್ಲ. ಹೀಗಾಗಿ ನಾನು ಪ್ರಶ್ನಿಸುತ್ತಲೇ ಇರುತ್ತೇನೆ, ನೀವು ಅದಕ್ಕೆ ಉತ್ತರಿಸಬೇಕು. ಮುಸ್ಲೀಮರ ಜನಸಂಖ್ಯೆಯನ್ನು ನಿಯಂತ್ರಿಸಬೇಕೆಂದು ಆರ್​ಎಸ್​ಎಸ್​ನವರು ಹೇಳುತ್ತಾರೆ. ನನ್ನನ್ನೂ ಸೇರಿದಂತೆ ಅನೇಕ ಬಿಜೆಪಿ ನಾಯಕರಿಗೆ ಎರಡಕ್ಕಿಂತ ಹೆಚ್ಚು ಮಕ್ಕಳಿವೆ. ನಾನು ನಿರುದ್ಯೋಗದ ಕುರಿತು ಪ್ರಶ್ನಿಸಿದರೆ, ಅವರು ಎರಡು ಮಕ್ಕಳ ನೀತಿ ಕುರಿತು ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ಜನಸಂಖ್ಯಾ ಬೆಳವಣಿಗೆ ದೇಶದ ಅಭಿವೃದ್ಧಿಗೆ ಪೂರಕವಲ್ಲ. ಹೀಗಾಗಿ ಎರಡು ಮಕ್ಕಳು ಮಾತ್ರ ಎಂಬ ನಿಯಮ ದೇಶಾದ್ಯಂತ ಜಾರಿಗೊಳಿಸುವ ಅವಶ್ಯಕತೆ ಇದೆ. ಆದರೆ ಇದರ ನಿರ್ಧಾರ ಕೇಂದ್ರಕ್ಕೆ ಬಿಟ್ಟಿದ್ದು ಎಂದು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು.

ZCZC
PRI GEN NAT
.HYDERABAD MDS5
TL-BHAGWAT-OWAISI
Owaisi attacksMohan Bhagwat over reported remarks on two-
child policy
Hyderabad, Jan 19 (PTI) Slamming RSS chief Mohan Bhagwat
over his reported statement proposing a law making two-child
norm mandatory in the country, AIMIM President Asaduddin
Owaisi has alleged that the NDA government failed to even
address the employment problem in the last five years.
Addressing a rally in Nizamabad district, on Saturday, in
the run up to the municipal polls in Telangana, the Hyderabad
MP said, "RSS Mohan Bhagwat says to make two children policy.
They (BJP government) failed to provide employment to
anyone in last five-and-half-years. Now RSS people are talking
of making two-child policy."
Noting that 60 per cent of the country's population was
aged below 40, he alleged that RSS and the Narendra Modi
government at the Centre were not able to provide jobs to
youths.
"In 2018, 36 unemployed youth committed suicide every
day. Shame on you.. And you talk of (law for) two children.
You failed to prevent 36 children from committing suicide.
I have more than two children while many BJP leaders do.
But you did not provide employment," Owaisi said.
Recalling that Modi 'Saheb' had once talked about
providing two crore jobs annually, the AIMIM leader said,
"When I speak on not providing jobs, they say Owaisi gives
inflammatory speech."
"You are running the government, not me and hence I will
ask the question and you answer.. RSS asks to control
population of Muslims. They will not talk of providing
employment and when I question they speak oftwo children
policy," he added. PTI VVK
ROH
ROH
01191603
NNNN
ETV Bharat Logo

Copyright © 2025 Ushodaya Enterprises Pvt. Ltd., All Rights Reserved.