ETV Bharat / bharat

ಅಯೋಧ್ಯೆ ಪ್ರಕರಣ: ಆಗಸ್ಟ್​ 2ಕ್ಕೆ ಸುಪ್ರೀಂ ವಿಚಾರಣೆ ಆರಂಭ - ನ್ಯಾಯಮೂರ್ತಿ ಕಲಿಫುಲ್ಲಾ ,ಸುಪ್ರೀಂ ಕೋರ್ಟ್‌,

ಅಯೋಧ್ಯೆಯ ರಾಮಮಂದಿರ-ಬಾಬ್ರಿಮಸೀದಿ ಭೂವಿವಾದದ ಕುರಿತು ಆಗಸ್ಟ್​ 2ರಿಂದ ತೆರೆದ ಕೋರ್ಟ್​ನಲ್ಲಿ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್​ ಇಂದು ಹೇಳಿದೆ.

ಸುಪ್ರೀಂ ಕೋರ್ಟ್‌
author img

By

Published : Jul 18, 2019, 12:06 PM IST

ನವದೆಹಲಿ: ಅಯೋಧ್ಯೆಯ ರಾಮಮಂದಿರ ಭೂವಿವಾದದ ಕುರಿತು ಆಗಸ್ಟ್​ 2ರಿಂದ ತೆರೆದ ಕೋರ್ಟ್​ನಲ್ಲಿ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್​ ಇಂದು ಹೇಳಿದೆ.

ಭೂವಿವಾದ ಸಂಬಂಧ ರಚಿಸಲಾಗಿದ್ದ ಮೂವರು ಸದಸ್ಯರ ಸಂಧಾನ ಸಮಿತಿಯು ವಸ್ತು ಸ್ಥಿತಿ ವರದಿಯನ್ನು ಸುಪ್ರೀಂ ಕೋರ್ಟ್​ಗೆ ಸಲ್ಲಿಸಿದ ಬೆನ್ನಿಗೇ ಈ ನಿರ್ಧಾರವನ್ನು ಸರ್ವೋಚ್ಛ ನ್ಯಾಯಾಲಯವು ಪ್ರಕಟಿಸಿದೆ.

ayodhya-case
ಸುಪ್ರೀಂ ಕೋರ್ಟ್‌

ಮಧ್ಯಸ್ಥಿಕೆ ಸಮಿತಿಯು ಜುಲೈ 31ರವರೆಗೆ ತನ್ನ ಸಂಧಾನ ಪ್ರಕ್ರಿಯೆಗಳನ್ನು ಮುಂದುವರಿಸಲಿದೆ. ಕೋರ್ಟ್​ ತನ್ನ ಮುಂದಿನ ಆದೇಶವನ್ನು ಆಗಸ್ಟ್​ 2ರಂದು ಪ್ರಕಟಿಸಲಿದೆ ಎಂದು ನ್ಯಾಯಮೂರ್ತಿ ರಂಜನ್​ ಗೊಗೊಯ್​ ಅವರು ತಿಳಿಸಿದರು.

ಮಧ್ಯಸ್ಥಿಕೆ ಸಮಿತಿಯ ಅಧ್ಯಕ್ಷರಾದ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ, ನ್ಯಾಯಮೂರ್ತಿ (ನಿವೃತ್ತ) ಎಫ್‌ಎಂಐ ಕಲಿಫುಲ್ಲಾ ಅವರನ್ನು ನ್ಯಾಯಪೀಠವು ಇಂದು ವಸ್ತು ಸ್ಥಿತಿ ವರದಿಯನ್ನು ಕೋರ್ಟ್​ಗೆ ಸಲ್ಲಿಸುವಂತೆ ಸೂಚನೆ ನೀಡಿತ್ತು.

ನವದೆಹಲಿ: ಅಯೋಧ್ಯೆಯ ರಾಮಮಂದಿರ ಭೂವಿವಾದದ ಕುರಿತು ಆಗಸ್ಟ್​ 2ರಿಂದ ತೆರೆದ ಕೋರ್ಟ್​ನಲ್ಲಿ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್​ ಇಂದು ಹೇಳಿದೆ.

ಭೂವಿವಾದ ಸಂಬಂಧ ರಚಿಸಲಾಗಿದ್ದ ಮೂವರು ಸದಸ್ಯರ ಸಂಧಾನ ಸಮಿತಿಯು ವಸ್ತು ಸ್ಥಿತಿ ವರದಿಯನ್ನು ಸುಪ್ರೀಂ ಕೋರ್ಟ್​ಗೆ ಸಲ್ಲಿಸಿದ ಬೆನ್ನಿಗೇ ಈ ನಿರ್ಧಾರವನ್ನು ಸರ್ವೋಚ್ಛ ನ್ಯಾಯಾಲಯವು ಪ್ರಕಟಿಸಿದೆ.

ayodhya-case
ಸುಪ್ರೀಂ ಕೋರ್ಟ್‌

ಮಧ್ಯಸ್ಥಿಕೆ ಸಮಿತಿಯು ಜುಲೈ 31ರವರೆಗೆ ತನ್ನ ಸಂಧಾನ ಪ್ರಕ್ರಿಯೆಗಳನ್ನು ಮುಂದುವರಿಸಲಿದೆ. ಕೋರ್ಟ್​ ತನ್ನ ಮುಂದಿನ ಆದೇಶವನ್ನು ಆಗಸ್ಟ್​ 2ರಂದು ಪ್ರಕಟಿಸಲಿದೆ ಎಂದು ನ್ಯಾಯಮೂರ್ತಿ ರಂಜನ್​ ಗೊಗೊಯ್​ ಅವರು ತಿಳಿಸಿದರು.

ಮಧ್ಯಸ್ಥಿಕೆ ಸಮಿತಿಯ ಅಧ್ಯಕ್ಷರಾದ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ, ನ್ಯಾಯಮೂರ್ತಿ (ನಿವೃತ್ತ) ಎಫ್‌ಎಂಐ ಕಲಿಫುಲ್ಲಾ ಅವರನ್ನು ನ್ಯಾಯಪೀಠವು ಇಂದು ವಸ್ತು ಸ್ಥಿತಿ ವರದಿಯನ್ನು ಕೋರ್ಟ್​ಗೆ ಸಲ್ಲಿಸುವಂತೆ ಸೂಚನೆ ನೀಡಿತ್ತು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.