ಕರ್ನಾಟಕ

karnataka

ಚಲಿಸುತ್ತಿದ್ದ ರೈಲಿನಲ್ಲೇ ಖದೀಮನ ಕೈ ಚಳಕ: ಕಣ್ಣು ಮುಚ್ಚಿ ಬಿಡುವಷ್ಟರಲ್ಲೇ ಮೊಬೈಲ್​ ಕಳ್ಳತನ

By

Published : Jun 10, 2022, 8:55 AM IST

ಕತಿಹಾರ್/ಬಿಹಾರ್: ಬಸ್​, ರೈಲಿನಲ್ಲಿ ಪ್ರಯಾಣಿಸುವವರು ಕುರಿತು ಎಚ್ಚರಿಕೆ ವಹಿಸುವುದು ಮುಖ್ಯ. ​ಬರೌನಿ ರೈಲು ಮಾರ್ಗದಲ್ಲಿ ಸಂಚರಿಸುವವರ ಮೊಬೈಲ್‌, ಚಿನ್ನದ ಸರ ಸೇರಿದಂತೆ ಇತರ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುವ ದರೋಡೆಕೋರರ ತಂಡವೊಂದು ಲಗ್ಗೆ ಇಟ್ಟಿದೆ. ಕತಿಹಾರ್‌ನಿಂದ ಪಾಟ್ನಾಗೆ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ನಲ್ಲಿ ಹೋಗುತ್ತಿದ್ದ ಪ್ರಯಾಣಿಕನ ಮೊಬೈಲ್​ಅನ್ನು ಕ್ಷಣಾರ್ಧದಲ್ಲಿ ದರೋಡೆ ಮಾಡಿದ ವಿಡಿಯೋ ಒಂದು ಲಭ್ಯವಾಗಿದೆ. ರೈಲ್ವೆ ಸೇತುವೆ ಮೇಲೆ ನಿಂತಿರುವ ಖದೀಮನೊಬ್ಬ ಒಂದು ಸೆಕೆಂಡ್​ನಲ್ಲಿ ಯುವಕನ ಕೈಯಿಂದ ಮೊಬೈಲ್ ಕಸಿದುಕೊಂಡಿದ್ದಾನೆ.

ABOUT THE AUTHOR

...view details