ಕರ್ನಾಟಕ

karnataka

ETV Bharat / videos

ಕಾರ್ಗಿಲ್ ವಿಜಯ್ ದಿವಸ್: ಗಡಿಜಿಲ್ಲೆಯಲ್ಲಿ‌ ವೀರಕಲಿಗಳ ಸ್ಮರಣೆ, ಸಂಭ್ರಮಾಚರಣೆ

By

Published : Jul 27, 2019, 6:20 AM IST

Updated : Jul 27, 2019, 6:27 AM IST

ಕಾರ್ಗಿಲ್ ವಿಜಯ ದಿನದ ಪ್ರಯುಕ್ತ ಚಾಮರಾಜನಗರದಲ್ಲಿ ಅಜಾದ್ ಹಿಂದೂ ಸೇನೆ ವತಿಯಿಂದ ವೀರಕಲಿಗಳನ್ನು ಸ್ಮರಿಸಲಾಯಿತು. ವೀರಯೋಧರ ಭಾವಚಿತ್ರ ಮತ್ತು ರಾಷ್ಟ್ರ ಧ್ವಜಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಪಟಾಕಿ ಸಿಡಿಸಿದರು.ನಿವೃತ್ತ ಯೋಧರನ್ನು ಸನ್ಮಾನಿಸಲಾಯಿತು.
Last Updated : Jul 27, 2019, 6:27 AM IST

ABOUT THE AUTHOR

...view details