ಕರ್ನಾಟಕ

karnataka

By

Published : Jan 6, 2020, 1:56 PM IST

ETV Bharat / videos

ವೈಕುಂಠ ಏಕಾದಶಿ ಹಿನ್ನೆಲೆ, ಗುಮ್ಮಟ್ಟ ನಗರಿ ದೇವಾಲಯಗಳಲ್ಲಿ ಭಕ್ತರ ದಂಡು!

ವೈಕುಂಠ ಏಕಾದಶಿ ಹಿನ್ನೆಲೆ ಗುಮ್ಮಟ ನಗರಿ ವಿಜಯಪುರದ ಹಲವು ದೇವಾಲಯಗಳಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಗರದ ಗಚ್ಚಿನಕಟ್ಟಿ ಕಾಲೋನಿ ಅಂಬಾಭವಾನಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಇಂದು ಬೆಳಗ್ಗೆಯಿಂದಲೇ ಆರಂಭವಾಗಿರುವ ವಿಶೇಷ ಪೂಜೆ, ಪುನಸ್ಕಾರಗಳು ನೂರಾರು ಸಂಖ್ಯೆಯಲ್ಲಿ ಮಹಿಳೆಯರು ದೇವಸ್ಥಾನಕ್ಕೆ ಆಗಮಿಸಿ ಕುಂಕುಮ, ಹೂವು ಮುಡಿದು ದೇವರ ದರ್ಶನ ಪಡೆದರು. ಬಹುತೇಕ ದೇವಾಲಯದಲ್ಲಿ ಏಕಾದಶಿ ಆಚರಣೆ ನಡೆಯಿತು.

For All Latest Updates

TAGGED:

ABOUT THE AUTHOR

...view details