ಕರ್ನಾಟಕ

karnataka

By

Published : Sep 14, 2019, 9:24 PM IST

ETV Bharat / videos

ಕೇಂದ್ರದಿಂದ ನಿರೀಕ್ಷಿಸಿದ್ದು ರಿಯಲ್ ಎಸ್ಟೇಟ್ ವಲಯಕ್ಕೆ ಸಿಗಲಿಲ್ಲ: CREDAI ಅಧ್ಯಕ್ಷ ಅಸಮಾಧಾನ

ಬೆಂಗಳೂರು: ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ರಿಯಲ್ ಎಸ್ಟೇಟ್ ವಲಯ ಉತ್ತೇಜಿಸಿಸುವುದಕ್ಕೆ ಸುಧಾರಣಾ ಕ್ರಮಗಳನ್ನು ಘೋಷಿಸಿದ್ರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬೆಂಗಳೂರಿನ ಕ್ರೇಡಾಯ್ (CREDAI) ಸಂಘದ ಅಧ್ಯಕ್ಷ ಸುರೇಶ್ ಹರಿ ನಾವು ಮನವಿ ಮಾಡಿದ್ದು ಘೋಷಣೆಯಲ್ಲಿ ಇಲ್ಲ ಹಾಗೂ ನಿರೀಕ್ಷಿಸಿದ್ದು ನಮಗೆ ದೊರಕಲಿಲ್ಲ. ಈ ಘೋಷಣೆಯಿಂದ ರಿಯಲ್ ಎಸ್ಟೇಟ್ ವಲಯ ಮೇಲೇಳುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details