ಕರ್ನಾಟಕ

karnataka

ಹಾಡಿನ ಮೂಲಕ ಕೊರೊನಾ ಜಾಗೃತಿ ಮೂಡಿಸುತ್ತಿರುವ ಮುಖ್ಯಪೇದೆ

By

Published : Apr 8, 2020, 6:04 PM IST

ಮನೆ ಆಚೆ ಬರಬೇಡಿ ಎಂದು ಪೊಲೀಸರು ಎಷ್ಟೇ ಬೇಡಿಕೊಳ್ಳುತ್ತಿದ್ದಾರೆ. ಕೊರೊನಾ ಸೋಂಕನ್ನ ತಡೆಗಟ್ಟಲು ಪೊಲಿಸರು ಪ್ರತಿದಿನ ಬೀದಿಗೆ ಬಂದು ಒಂದೊಂದು ರೀತಿಯಾದ ಜಾಗೃತಿಯನ್ನ ಮೂಡಿಸ್ತಿದ್ದಾರೆ. ಆದರೆ, ಇದೀಗ ಹಾಡಿನ ಮೂಲಕ ಸಾರ್ವಜನಿಕರಿಗೆ ಕೊರೊನಾ ಬಗ್ಗೆ ಅರಿವು ಮೂಡುಸುತ್ತಿದ್ದಾರೆ. ಹೆಡ್ ಕಾನ್​​ಸ್ಟೇಬಲ್ ಸುಬ್ರಮಣಿ ಮತ್ತು ಪಿಸಿ ನೇತ್ರಾವತಿ ಸದ್ಯ ಕೊರೊನಾ‌ ಕುರಿತು ಜಾಗೃತಿ ಹಾಡಿದ್ದು ಸದ್ಯ ಸಾಮಾಜಿಕ ಜಾಲಾತಾಣಾದಲ್ಲಿ ವೈರಲ್ ಆಗಿದೆ. ಈ ಹಾಡನ್ನು ಹೆಡ್ ಕಾನ್​​ಸ್ಟೇಬಲ್ ತಾವೇ ಬರೆದು ತಾವೇ ಹಾಡಿದ್ದಾರೆ.

ABOUT THE AUTHOR

...view details