ಕರ್ನಾಟಕ

karnataka

ಮರೆಯಾಯ್ತಾ ಮಾನವೀಯತೆ... ಹೆಳವರ ಗುಡಾರ ಎತ್ತಂಗಡಿಗೆ ಸೂಚಿಸಿದ್ರಾ ಪೊಲೀಸರು?

By

Published : Apr 22, 2020, 8:58 PM IST

ಬೆಳಗಾವಿ: ಕೋವಿಡ್‌-19 ನಿಂದಾಗಿ ಇಡೀ ದೇಶವನ್ನು ಲಾಕ್‌ ಮಾಡಿ ಜನರನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ. ಮನೆ-ಮಠ ಇರೋರು ಮನೆಗಳಲ್ಲೇ ಇದ್ದು, ತಮ್ಮ ಜೀವವನ್ನು ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳುತ್ತಿದ್ದಾರೆ. ಇರೋಕೆ ಸ್ವಂತ ಸೂರಿಲ್ಲದ ಹೆಳವರ ಪಾಡು ಈಗ ಅತಂತ್ರವಾಗಿದೆ. ಅವರ ನೋವಿನ ಕಥೆಯನ್ನು ನಾವ್​ ತೋರಿಸ್ತೇವೆ ನೋಡಿ....

ABOUT THE AUTHOR

...view details