ಕರ್ನಾಟಕ

karnataka

By

Published : Dec 18, 2019, 3:34 PM IST

ETV Bharat / videos

ಮತದಾರರಿಗೆ ನಾಳೆ 'ಹಳ್ಳಿಹಕ್ಕಿ' ಹೆಚ್​.ವಿಶ್ವನಾಥ್ ಕೃತಜ್ಞತಾ ಸಭೆ

ಹುಣಸೂರು ಪರಾಜಿತ ಅಭ್ಯರ್ಥಿ ಹೆಚ್.ವಿಶ್ವನಾಥ್‌ ನಾಳೆ (ಡಿ.19) ಮತದಾರರಿಗೆ ಕೃತಜ್ಞತೆ ಸಭೆ ಹಮ್ಮಿಕೊಂಡಿರುವುದಾಗಿ ವಿಡಿಯೊವೊಂದರಲ್ಲಿ ಹಂಚಿಕೊಂಡಿದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 50 ಸಾವಿರ ಮತಗಳನ್ನು ಪಡೆದು ಸೋಲು ಅನುಭವಿಸಿರುವ ಹೆಚ್​.ವಿಶ್ವನಾಥ್ ಡಿಸೆಂಬರ್ 19 ರಂದು ಗುರುವಾರ 10.30ಕ್ಕೆ ಖಾಸಗಿ ಸಮುದಾಯ ಭವನದಲ್ಲಿ ಬಿಜೆಪಿಯ ಸ್ಥಳೀಯ ನಾಯಕರು, ಮುಖಂಡರು, ಕಾರ್ಯಕರ್ತರಿಗೆ ಕೃತಜ್ಞತೆ ಸಭೆ ನಡೆಯಲಿದೆ ಎಂದರು.

ABOUT THE AUTHOR

...view details