ಕರ್ನಾಟಕ

karnataka

ಹಾವೇರಿಯಲ್ಲಿ ಮಹಾಪಂಚಾಯತ್​: ಸಮಾವೇಶ ಮೈದಾನ ತಲುಪಿದ ಮೆರವಣಿಗೆ

By

Published : Mar 21, 2021, 2:20 PM IST

ಹಾವೇರಿ: ರೈತರ ಮಹಾ ಪಂಚಾಯತ್ ಹಿನ್ನೆಲೆಯಲ್ಲಿ ನಗರದ ಜಾನುವಾರು ಮಾರುಕಟ್ಟೆಯಿಂದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವ ಸಮಾವೇಶದ ಸ್ಥಳದವರೆಗೆ ರೈತರು ಮೆರವಣಿಗೆ ನಡೆಸಿದ್ದಾರೆ. ರಾಷ್ಟ್ರೀಯ ನಾಯಕರಾದ ರಾಕೇಶ ಟಿಕಾಯತ್, ಡಾ. ದರ್ಶನ್ ಪಾಲ್ ಮತ್ತು ಯುದ್ವೀರ ಸಿಂಗ್ ಸೇರಿದಂತೆ ಸಮಾವೇಶದಲ್ಲಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಮಧ್ಯಾಹ್ನ ಎರಡು ಗಂಟೆಯ ವೇಳೆಗೆ ಸಮಾವೇಶ ಆರಂಭವಾಗಲಿದೆ.

ABOUT THE AUTHOR

...view details