ಕರ್ನಾಟಕ

karnataka

By

Published : Jul 17, 2019, 9:46 PM IST

ETV Bharat / videos

ಧಾರಾಕಾರ ಮಳೆಗೆ ಕೆರೆಯಂತಾದ ರಸ್ತೆಗಳು..ವಾಹನ ಸವಾರರ ಪರದಾಟ

ಜಿಲ್ಲೆಯಲ್ಲಿ ಇಂದು ಸುರಿದ ಧಾರಾಕಾರ ಮಳೆಯಿಂದಾಗಿ ಬಿಆರ್​ಟಿಎಸ್ ಬಸ್ ಕಾರಿಡಾರ್ ಸೇರಿದಂತೆ ರಸ್ತೆಗಳು ಜಲಾವೃತಗೊಂಡಿದ್ದವು. ಟೋಲ್‌ ನಾಕಾ ಬಳಿಯಿರುವ ರಸ್ತೆಗಳು ಕೆರೆ ಸ್ವರೂಪ ಪಡೆದುಕೊಂಡಿವೆ. ಮಳೆಯಿಂದಾಗಿ ಧಾರವಾಡ - ಹುಬ್ಬಳ್ಳಿ ಮಧ್ಯ ಓಡಾಡುವ ಬಸ್ ಸಂಚಾರಕ್ಕೆ ಅಡೆತಡೆ ಉಂಟಾಗಿದ್ದು,ವಾಹನ ಸವಾರರು ಪರದಾಡುವಂತಾಗಿದೆ.

For All Latest Updates

TAGGED:

ABOUT THE AUTHOR

...view details