ಕರ್ನಾಟಕ

karnataka

By

Published : Jan 18, 2020, 11:56 PM IST

ETV Bharat / videos

ಫಿಟ್‌ ಇಂಡಿಯಾ ಅಭಿಯಾನ ಮಂಠಾಳನಲ್ಲಿ ವಿದ್ಯಾರ್ಥಿಗಳಿಂದ ಸೈಕಲ್ ಜಾಥಾ..

ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮ ಪಂಚಾಯತ್ ಮತ್ತು ಕರ್ನಾಟಕ ಪಬ್ಲಿಕ್ ಸ್ಕೂಲ್ ಸಂಯುಕ್ತಾಶ್ರಯದಲ್ಲಿ ಫಿಟ್ ಇಂಡಿಯಾ ಅಭಿಯಾನ ನಿಮಿತ್ತ ಆಯೋಜಿಸಿದ ಜಾಥಾದಲ್ಲಿ ಶಾಲೆ ವಿದ್ಯಾರ್ಥಿಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸೈಕಲ್​ ಸವಾರಿ ನಡೆಸುವ ಮೂಲಕ ಫಿಟ್ ಇಂಡಿಯಾದ ಬಗ್ಗೆ ಜನ ಜಾಗೃತಿ ಮೂಡಿಸಿದರು. ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ಗುರಣ್ಣಾ ಮುಸ್ತಾಪೂರೆ, ಗುಲಿಂಗೇಶ್ವರ ಗ್ರಾಮೀಣ ಹಾಗೂ ನಗರಾಭಿವೃದ್ಧಿ ಯುವ ಸಂಘದ ಕಾರ್ಯದರ್ಶಿ ಮಲ್ಲಯ್ಯಸ್ವಾಮಿ, ಪ್ರಮುಖರಾದ ಕುಮಾರ, ಪ್ರಫುಲ್‌ಕುಮಾರಸ್ವಾಮಿ, ಸೋಮಶಂಖರ ಝಂಜಾ, ಸಾಗರ ಹುಗ್ಗೆ ಪಾಟೀಲ್ ಹಾಗೂ ಶಾಲಾ ವಿದ್ಯಾರ್ಥಿಗಳು ಮತ್ತು ಗ್ರಾಮದ ಯುವಕರು ಭಾಗವಹಿಸಿದ್ದರು.

ABOUT THE AUTHOR

...view details