ಕರ್ನಾಟಕ

karnataka

ETV Bharat / videos

ಮಳೆಗಾಗಿ ಪ್ರಾರ್ಥಿಸಿ ಜಾತ್ರಾ ಮಹೋತ್ಸವ :ತಂಬಿಟ್ಟಿನ ಆರತಿ ಬೆಳಗಿದ ಮಹಿಳೆಯರು

By

Published : Jul 25, 2019, 11:41 AM IST

ಚಿಕ್ಕ ಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ವಿವಿಧ ವಾರ್ಡ್​​ಗಳಲ್ಲಿ ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥಿಸಿ ಶ್ರದ್ದಾ ಭಕ್ತಿಯಿಂದ ತಂಬಿಟ್ಟು ಜಾತ್ರಾ ಮಹೋತ್ಸವ ಆಚರಿಸಲಾಯಿತು.

ABOUT THE AUTHOR

...view details