ಕರ್ನಾಟಕ

karnataka

ETV Bharat / videos

ಡೀಸೆಲ್ ಹಾಕಿಸಲು ಬಂದಾಗ ಹೊತ್ತಿ ಉರಿದ ಕಾರು... ತಪ್ಪಿದ ಭಾರೀ ಅನಾಹುತ

By

Published : Apr 10, 2021, 9:35 PM IST

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಇಂಡಿಪಂಪ್​​​ನಲ್ಲಿನ‌ ಪೆಟ್ರೋಲ್ ಬಂಕ್​​​ನಲ್ಲಿ ಕಾರಿಗೆ ಬೆಂಕಿ ತಗುಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪೆಟ್ರೋಲ್ ಬಂಕ್​​ನಲ್ಲಿ ಡೀಸೆಲ್ ಹಾಕಿಸಲು ಬಂದಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಾರು ಸುಟ್ಟು ಕರಕಲಾಗಿದೆ. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ‌ ನಂದಿಸಿದ್ದರಿಂದ ಭಾರೀ ಅನಾಹುತ ತಪ್ಪಿದೆ.‌

ABOUT THE AUTHOR

...view details