ಕರ್ನಾಟಕ

karnataka

ETV Bharat / videos

ಅಂತಾರಾಷ್ಟ್ರೀಯ ಏರ್‌ಪೋರ್ಟ್‌ ಪಕ್ಕ ಒಂದು ಬಡಾವಣೆ.. ಇಲ್ಲಿ ಶೌಚಕ್ಕೂ ಇಲ್ವಂತೆ ನೀರು!

By

Published : Oct 4, 2019, 3:29 PM IST

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿರುವ ದೇವನಹಳ್ಳಿ ತಾಲೂಕಿನಲ್ಲಿರುವ ಬಡಾವಣೆಗೆ ಮೂಲ ಸೌಕರ್ಯಗಳ ಕೊರತೆ ಎದುರಾಗಿದೆ. ಜಿಲ್ಲಾಕೇಂದ್ರದ ಪಕ್ಕದಲ್ಲೇ ಇರುವ ಬೀರಸಂದ್ರ ಬಡಾವಣೆ ಹಲವಾರು ಸಮಸ್ಯೆಗಳ ತಾಣವಾಗಿದೆ.

ABOUT THE AUTHOR

...view details