ಕರ್ನಾಟಕ

karnataka

ಗೆರೆಯೊಳಗೆ ಜೀವ ಪಡೆದ ಎಸ್‌ಪಿಪಿ.. ಕಲಾವಿದನಿಂದ ವಿಭಿನ್ನ ಶ್ರದ್ಧಾಂಜಲಿ!

By

Published : Sep 25, 2020, 10:33 PM IST

ಹುಬ್ಬಳ್ಳಿ: ನಗರದ ಉಜ್ವಲ್ ನರಗುಂದ ಎಂಬ ಕಲಾವಿದರೊಬ್ಬರು ಭಾರತೀಯ ಸಂಗೀತ ಕ್ಷೇತ್ರದ ದಿಗ್ಗಜ ಎಸ್‌ ಪಿ ಬಾಲಸುಬ್ರಹ್ಮಣ್ಯಂ ಅವರ ಪೆನ್ಸಿಲ್​ ಸ್ಕೆಚ್ ಬಿಡಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಎಸ್​ಪಿಬಿ ಅವರ ಅಗಲಿಕೆಯಿಂದ ಸಾಂಸ್ಕೃತಿಕ ಲೋಕಕ್ಕೆ ತುಂಬಲಾಗದ ನಷ್ಟವಾಗಿದೆ. ಯಾವುದೇ ಹಾಡು ಕೊಟ್ಟರೂ ಭಾವ ಪರವಶರಾಗಿ ಜೀವ ತುಂಬಿ ಹಾಡುತ್ತಿದ್ದ ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ABOUT THE AUTHOR

...view details