ಕರ್ನಾಟಕ

karnataka

By

Published : Nov 27, 2019, 5:48 PM IST

ETV Bharat / videos

ಎರಡು ಲಕ್ಷ ಸಂಬಳಕ್ಕೆ ಬೈ..ಬೈ..! ಕೃಷಿಗೆ ಹಾಯ್​.. ಹಾಯ್​..!

ಈಗಿನ ಯುವಜನಾಂಗ ವಿದ್ಯಾಭ್ಯಾಸ ಮುಗಿಸಿ ಕೆಲಸ ಹುಡುಕಿ ಮಹಾನಗರಗಳಿಗೆ ಗುಳೆ ಹೋಗುತ್ತಾರೆ. ಮತ್ತೆ ಕೆಲವರು ತಮ್ಮ ವಿದ್ಯಾಭ್ಯಾಸಕ್ಕೆ ಸೂಕ್ತ ಕೆಲಸ ಸಿಕ್ಕಿಲ್ಲ ಅಂತಾ ನಿರುದ್ಯೋಗಿಗಳೂ ಆಗುತ್ತಾರೆ. ಆತ್ಮಹತ್ಯೆ ಕೂಡಾ ಮಾಡಿಕೊಳ್ಳುವವರು ಉಂಟು. ಉದ್ಯೋಗ ಸಿಕ್ಕಿಲ್ಲ ಅಂತಾ ನೊಂದು ಕೊಳ್ಳುವವರಿಗೆ ಈ ವ್ಯಕ್ತಿ ಮಾದರಿ.. ಇವರ ಸ್ಟೋರಿ ನೋಡಿದ್ರೇ ನೀವೂ ಇಂಪ್ರೆಸ್ ಆಗ್ತೀರಿ..

ABOUT THE AUTHOR

...view details