ಕರ್ನಾಟಕ

karnataka

ಕೊಪ್ಪಳ ಜಿಲ್ಲೆಗೆ ಬಜೆಟ್​ನಲ್ಲಿ ಭಾರಿ ನಿರಾಸೆ: ರಾಘವೇಂದ್ರ ಹಿಟ್ನಾಳ್​ ಬೇಸರ

By

Published : Mar 7, 2020, 7:50 PM IST

ಕೊಪ್ಪಳ: ರಾಜ್ಯ ಬಜೆಟ್ ಬಗ್ಗೆ ಬಹಳಷ್ಟು ನಿರೀಕ್ಷೆ ಹೊಂದಿದ್ದೆವು. ಜಿಲ್ಲೆಗೆ ಈ ಬಾರಿಯಾದ್ರೂ ಏನಾದರೂ ವಿಶೇಷ ಕೊಡುಗೆ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಆ ಎಲ್ಲ ನಿರೀಕ್ಷೆ ಹುಸಿಯಾಗಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details