ಕರ್ನಾಟಕ

karnataka

ETV Bharat / videos

ನಡುರಸ್ತೆಯಲ್ಲಿ ವ್ಯಕ್ತಿ ಮೇಲೆ ಪೊಲೀಸಪ್ಪನ ದರ್ಪ... ಸಿಸಿಟಿವಿಯಲ್ಲಿ ದೃಶ್ಯ ಸೆರೆ!

By

Published : Jun 30, 2020, 8:04 PM IST

ತಿರುಚ್ಚಿ(ತಮಿಳುನಾಡು): ನಡು ರಸ್ತೆಯಲ್ಲಿ ಸೈಕಲ್​​ ಸವಾರನ ಮೇಲೆ ಪೊಲೀಸ್​ನೋರ್ವ ದರ್ಪ ತೋರಿದ್ದು, ಆತನ ಮೇಲೆ ಹಲ್ಲೆ ಮಾಡಿರುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಲ್ಲಿನ ಅಯ್ಯಪ್ಪನ ದೇವಸ್ಥಾನದ ರಸ್ತೆಯಲ್ಲಿ ಸೈಕಲ್​ ಮೇಲೆ ತೆರಳುತ್ತಿದ್ದ ವ್ಯಕ್ತಿ ಜತೆ ಮಾತಿಗೆ ಮಾತು ಬೆಳೆಸಿರುವ ಪೊಲೀಸ್​ ತದನಂತರ ಕಪಾಳಮೋಕ್ಷ ಮಾಡಿದ್ದಾರೆ. ಯಾವ ಕಾರಣಕ್ಕಾಗಿ ಇಬ್ಬರ ನಡುವೆ ಗಲಾಟೆ ನಡೆದಿದೆ ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇದೀಗ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details