ಕರ್ನಾಟಕ

karnataka

By

Published : Jun 19, 2020, 6:08 PM IST

ETV Bharat / videos

ಭಾರಿ ಮಳೆ ನಡುವೆ ಮಾವೋವಾದಿ ಕಾರ್ಯಾಚರಣೆ ನಡೆಸಿದ ಸಿಆರ್​​​ಪಿಎಫ್​​ ಪಡೆ!

ದಾಂತೇವಾಡ(ಛತ್ತೀಸಘಡ): ಭಾರಿ ಮಳೆ ನಡುವೆ ಕೇಂದ್ರ ಮೀಸಲು ಪೊಲೀಸ್ ಪಡೆ ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆ ನಡೆಸಿದೆ. ಛತ್ತೀಸಘಡ ದಾಂತೇವಾಡನ ಅರ್ನಾಪುರ್​​ ಪ್ರದೇಶದಲ್ಲಿ 111th ಬೆಟಾಲಿಯನ್​ ಪಡೆ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸಿದ್ದು, ಇದೀಗ ಅದರ ವಿಡಿಯೋ ವೈರಲ್​ ಆಗಿದೆ.

ABOUT THE AUTHOR

...view details