ಕರ್ನಾಟಕ

karnataka

ಮಹಿಳೆ ಕುತ್ತಿಗೆಯಿಂದ ಚಿನ್ನದ ಸರ ಕಸಿದು ಪರಾರಿ... ಸಿಸಿಟಿವಿ ದೃಶ್ಯಾವಳಿ

By

Published : Nov 13, 2019, 6:51 PM IST

ತಿರುನಗರ(ತಮಿಳುನಾಡು): ರಾತ್ರಿ ವೇಳೆ ಮನೆಗೆ ತೆರಳುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಚೈನ್​​ ಕಸಿದು ಪರಾರಿಯಾಗಿರುವ ಘಟನೆ ತಮಿಳುನಾಡಿನ ತಿರುನಗರದಲ್ಲಿ ನಡೆದಿದೆ. ವಿಳಾಸ ಕೇಳುವ ನೆಪದಲ್ಲಿ ಮಹಿಳೆ ಜತೆ ಮಾತಿಗೆ ಮುಂದಾದ ದುಷ್ಕರ್ಮಿ ಆಕೆಯ ಗಮನ ಬೇರೆಡೆ ಸೆಳೆದು ಕೊರಳಲ್ಲಿದ್ದ ಚಿನ್ನದ ಸರ ಕಸಿದು ಪರಾರಿಯಾಗಿದ್ದಾನೆ. ಇದರ ದೃಶ್ಯ ಇದೀಗ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ABOUT THE AUTHOR

...view details