ಕರ್ನಾಟಕ

karnataka

By

Published : Jul 24, 2022, 10:56 PM IST

ETV Bharat / state

ವಿಜಯಪುರ: ಕೌಟುಂಬಿಕ ಕಲಹದಿಂದ ಬೇಸತ್ತು ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಮಾಡಿದ ಸಾಲ ತೀರಿಸಲಾಗದೆ, ಕೌಟುಂಬಿಕ ಕಲಹದಿಂದ ಬೇಸತ್ತು ವ್ಯಕ್ತಿ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರದಲ್ಲಿ ನಡೆದಿದೆ.

ಕುಟುಂಬ ಕಲಹದಿಂದ ವ್ಯಕ್ತಿ ಆತ್ಮಹತ್ಯೆ
ಕುಟುಂಬ ಕಲಹದಿಂದ ವ್ಯಕ್ತಿ ಆತ್ಮಹತ್ಯೆ

ವಿಜಯಪುರ:ಕೌಟುಂಬಿಕ ಕಲಹದಿಂದ ಮತ್ತು ಮಾಡಿದ ಸಾಲ ತೀರಿಸಲಾಗದೆ, ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಈರಯ್ಯ ಕಾಸಯ್ಯ ಗದ್ದಗಿಮಠ (41) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ.

ಈರಯ್ಯ ಕಾಸಯ್ಯ ಗದ್ದಗಿಮಠ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ಮನೆಯಿಂದ ಹೋಗಿದ್ದ ಈರಯ್ಯ ನಾಲ್ಕು ದಿನಗಳಿಂದ ಕಾಣೆಯಾಗಿದ್ದರು. ಇಂದು ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಪ್ರೀತಿಸಿದವಳು ಸಿಗಲ್ಲ ಅಂದುಕೊಂಡು ಯುವಕ ಆತ್ಮಹತ್ಯೆ.. ಸಾಯುವ ಮುನ್ನ ಆಡಿಯೋ ಮಾಡಿ ಸೂಸೈಡ್

ABOUT THE AUTHOR

...view details