ಕರ್ನಾಟಕ

karnataka

By

Published : Aug 31, 2019, 5:18 AM IST

ETV Bharat / state

ಜೀರೋ ಟ್ರಾಫಿಕ್ ಬೇಡವೆಂದ ಗೃಹ ಸಚಿವ ಬಸವರಾಜ ಬೊಮ್ಮಾಯಿ

ಹಾವೇರಿ ಮತ್ತು ಧಾರವಾಡ ಜಿಲ್ಲೆಯ ಭೇಟಿ ವೇಳೆ, ಜೀರೋ ಟ್ರಾಫಿಕ್​ನಿಂದ ಜನರಿಗೆ ತೊಂದರೆ ಆಗಿದ್ದರಿಂದ, ಅದನ್ನು ರದ್ದುಗೊಳಿಸಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸಚಿವ ಬೊಮ್ಮಾಯಿ ಹೇಳಿಕೊಂಡಿದ್ಧಾರೆ.

ಬಸವರಾಜ ಬೊಮ್ಮಾಯಿ

ಹಾವೇರಿ : ಜೀರೋ ಟ್ರಾಫಿಕ್​ನಿಂದ ಜನರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ, ಜೀರೋ ಟ್ರಾಫಿಕ್ ಬೇಡ ಎಂದು ಅಧಿಕಾರಿಗಾಳಿಗೆ ತಿಳಿಸಿರುವುದಾಗಿ ತಮ್ಮ ಟ್ವಿಟ್ಟರ್​​ ಖಾತೆಯಲ್ಲಿ ಸಚಿವ ಬೊಮ್ಮಾಯಿ ಹೇಳಿಕೊಂಡಿದ್ದಾರೆ.

ಹಾವೇರಿ ಮತ್ತು ಧಾರವಾಡ ಜಿಲ್ಲೆಯ ಭೇಟಿ ವೇಳೆ, ಜೀರೋ ಟ್ರಾಫಿಕ್​ನಿಂದ ಸಾಮಾನ್ಯ ಜನರಿಗೆ ತೊಂದರೆ ಆಗಿದ್ದರಿಂದ, ಜೀರೋ ಟ್ರಾಫಿಕ್ ಬೇಡವೆಂದು ಸಚಿವ ಬೊಮ್ಮಾಯಿ ಈ ನಿರ್ಣಯ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ಜೀರೋ ಟ್ರಾಫಿಕ್ ಜೊತೆಗೆ ಪ್ರತಿಬಾರಿ ಬಂದಾಗ ಗಾರ್ಡ್ ಆಫ್ ಆನರ್ ಬೇಡ, ಈ ಸಂಬಂಧ ಇಲಾಖೆ ಅಧಿಕಾರಿಗಳಿಗೆ ಸೂಚನೆ ಮಾಡಿದ್ದಾಗಿ ಟ್ವೀಟರ್ ಮತ್ತು ಫೇಸಬುಕ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಿದ್ಧಾರೆ.

ABOUT THE AUTHOR

...view details