ಕರ್ನಾಟಕ

karnataka

By

Published : Jul 31, 2019, 8:23 AM IST

Updated : Jul 31, 2019, 9:31 AM IST

ETV Bharat / state

ಐಟಿ ಅಧಿಕಾರಿಗಳ ಶೋಷಣೆಗೆ ಸಿದ್ಧಾರ್ಥ ಬಲಿ... ಟ್ವಿಟರ್​ನಲ್ಲಿ ಕಾಂಗ್ರೆಸ್ ಆಕ್ರೋಶ

ದಶಕಗಳ ಕಾಲ ಯಶಸ್ವಿಯಾಗಿ ಕಾಫಿ ಡೇ ಹಾಗೂ ಇನ್ನಿತರ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದ ಮಾಜಿ ಸಿಎಂ ಎಸ್​.ಎಂ.ಕೃಷ್ಣ ಅಳಿಯ ವಿ.ಜಿ.ಸಿದ್ಧಾರ್ಥ ಆತ್ಮಹತ್ಯೆಗೆ ಶರಣಾಗಿದ್ದು, ಮಂಗಳೂರಿನ ನೇತ್ರಾವತಿ ಹಿನ್ನೀರಿನಲ್ಲಿ ಇಂದು ಮುಂಜಾನೆ ಶವ ಪತ್ತೆಯಾಗಿದೆ.

ಸಿದ್ಧಾರ್ಥ

  • ಟ್ವೀಟ್ ಮೂಲಕ ಐಟಿ ಅಧಿಕಾರಿಗಳ ವಿರುದ್ಧ ಕರ್ನಾಟಕ ಕಾಂಗ್ರೆಸ್ ಆಕ್ರೋಶ
  • ಐಟಿ ಅಧಿಕಾರಿಗಳ ಕ್ರೂರತ್ವಕ್ಕೆ ಸಿದ್ಧಾರ್ಥ ಬಲಿ
  • ಸಿದ್ಧಾರ್ಥ ಸಾವು ದುರದೃಷ್ಟಕರ
  • ಮನೆಯಿಂದ ಜಕ್ಕೂರ್ ಗೆ ತೆರಳಲಿರು ಎಸ್ ಎಂಕೆ ಕುಟುಂಬಸ್ಥರು
  • ಬಳಿಕ ಅಲ್ಲಿಂದ ಚಾಪರ್ ಮುಖಾಂತರ ಚಿಕ್ಕಮಗಳೂರಿಗೆ ತೆರಳುವ ಸಾಧ್ಯತೆ
  • ಕಾಫಿ ಡೇ ಮಾಲೀಕ ಸಿದ್ದಾರ್ಥ್ ನಿಧನ ಹಿನ್ನಲೆ
  • ಚಿಕ್ಕಮಗಳೂರು ಬಂದ್ ಗೆ ಕರೆ ನೀಡಲು‌ ನಿರ್ಧಾರ
  • ಕಾಫಿ ವ್ಯಾಪಾರಸ್ಥರ ಸಂಘದಿಂದ ತುರ್ತು ಸಭೆ
  • ಚಿಕ್ಕಮಗಳೂರು ಕ್ಲಬ್ ನಲ್ಲಿ‌ ತುರ್ತು ಸಭೆ ನಡೆಸುತ್ತಿರುವ ಕಾಫಿ ಬೆಳೆಗಾರರು
  • ಕಾಫಿ ಮಾರುಕಟ್ಟೆಯ ಎಲ್ಲಾ ಚಟುವಟಿಕೆಗಳು ಬಂದ್
  • ನಗರದಲ್ಲಿ ಅಂಗಡಿ ಮುಂಗಟ್ಟು ಗಳು ತೆರೆಯದಂತೆ ಮನವಿ ಮಾಡಲಿರುವ ಬೆಳೆಗಾರರು.
  • ಇಂದು ಚಿಕ್ಕಮಗಳೂರು ನಗರ ಬಂದ್ ಆಗುವ ಸಾಧ್ಯತೆ
  • ಎಸ್ ಎಂ ಕೃಷ್ಣ ಮನೆಗೆ ಆರ್ ವಿ ದೇವರಾಜ್ ಆಗಮನ
  • ಕುಟುಂಬಸ್ಥರಿಗೆ ಕರೆ ಮಾಡಿದ ಶಾಸಕ ಯುಟಿ ಖಾದರ್
  • ಮೃತದೇಹ ಸಿಕ್ಕ ಬಗ್ಗೆ ಎಸ್ ಎಮ್ ಕೃಷ್ಣರಿಗೆ ಮಾಹಿತಿ
  • ದುಖಃತಪ್ತರಾಗಿರುವ ಕುಟುಂಬಸ್ಥರು
  • ಇನ್ನೇನು ಕೆಲ ಹೊತ್ತಲ್ಲಿ ಎಸ್ ಎಮ್ ಕೃಷ್ಣ ಮನೆಗೆ ಸಿಎಂ ಬರೋ ಸಾಧ್ಯತೆ
  • ಮೃತ ದೇಹವನ್ನ ಬೆಂಗಳೂರಿಗೆ ತರಬೇಕಾ ಬೇಡ್ವಾ ಅನ್ನೊ‌ಬಗ್ಗೆ ಚರ್ಚೆ
  • ಮಾಜಿ ಸಿಎಂ ಎಸ್ ಎಮ್‌ಕೆ‌ ನಿವಾಸದಲ್ಲಿ ನೀರವ ಮೌನ
  • ಕುಟುಂಬಸ್ಥರಿಗೆ ಕರೆ ಮಾಡಿದ ಶಾಸಕ ಯುಟಿ ಖಾದರ್
  • ಮೃತದೇಹ ಸಿಕ್ಕ ಬಗ್ಗೆ ಎಸ್ ಎಮ್ ಕೃಷ್ಣರಿಗೆ ಮಾಹಿತಿ
  • ವಿಷಯ ಗೊತ್ತಾಗ್ತಿದ್ದಂತೆ ದುಖಃತಪ್ತರಾಗಿರುವ ಕುಟುಂಬಸ್ಥರು
  • ಆತಂಕದಲ್ಲಿರೋ ಎಸ್ ಎಮ್ ಕೆ ಪತ್ನಿ
  • ಮೃತದೇಹ ಚಿಕ್ಕಮಗಳೂರು ಅಥವಾ ಬೆಂಗಳೂರಿಗೆ ತರೋದರ ಬಗ್ಗೆ ಚರ್ಚೆ
  • ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಹಸ್ತಾಂತರ
  • ವೆನ್ ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ
  • ಇನ್ನೇನು ಕೆಲ ಹೊತ್ತಲ್ಲಿ ಎಸ್ ಎಮ್ ಕೃಷ್ಣ ಮನೆಗೆ ಸಿಎಂ ಬರೋ ಸಾಧ್ಯತೆ
Last Updated : Jul 31, 2019, 9:31 AM IST

ABOUT THE AUTHOR

...view details