ಕರ್ನಾಟಕ

karnataka

ಬಂಡೀಪುರ ರಸ್ತೆಯಲ್ಲಿ ಕಾರಿನ ಮೇಲೆ ದಾಳಿಗೆ ಮುಂದಾದ ಆನೆ.. ದೃಶ್ಯ ಮೊಬೈಲ್​ನಲ್ಲಿ ಸೆರೆ

By

Published : Aug 21, 2019, 10:47 PM IST

ಬಂಡೀಪುರ ಅಭಯಾರಣ್ಯದಲ್ಲಿ ಹಾದು ಹೋಗುವ ರಸ್ತೆಯಲ್ಲಿ ಕಾರಿನ ಮೇಲೆ ಆನೆಯೊಂದು ದಾಳಿ ನಡೆಸಲು ಮುಂದಾಗಿರುವ ಘಟನೆ ನಡೆದಿದೆ.

ಬಂಡೀಪುರ ರಸ್ತೆಯಲ್ಲಿ ಕಾರಿನ ಮೇಲೆ ದಾಳಿಗೆ ಮುಂದಾದ ಆನೆ..ದೃಶ್ಯ ಮೊಬೈಲ್​ನಲ್ಲಿ ಸೆರೆ

ಚಾಮರಾಜನಗರ:ಬಂಡೀಪುರ ಅಭಯಾರಣ್ಯದಲ್ಲಿ ಹಾದು ಹೋಗುವ ರಸ್ತೆಯಲ್ಲಿ ಕಾರಿನ ಮೇಲೆ ಆನೆಯೊಂದು ದಾಳಿ ನಡೆಸಲು ಮುಂದಾಗಿರುವ ಘಟನೆ ನಡೆದಿದೆ.

ಬಂಡೀಪುರ ರಸ್ತೆಯಲ್ಲಿ ಕಾರಿನ ಮೇಲೆ ದಾಳಿಗೆ ಮುಂದಾದ ಆನೆ.. ದೃಶ್ಯ ಮೊಬೈಲ್​ನಲ್ಲಿ ಸೆರೆ

ಮರಿಯಾನೆಯೊಂದಿಗೆ ಎರಡು ಆನೆಗಳು ರಸ್ತೆದಾಟುತ್ತಿದ್ದಾಗ ದಿಢೀರನೇ ಹಿಂದಕ್ಕೆ ಬಂದ ತಾಯಿ ಆನೆ ರಸ್ತೆಬದಿ ನಿಲ್ಲಿಸಿದ ಕ್ವಾಲಿಸ್ ವಾಹನದ ಮೇಲೆ ದಾಳಿ ನಡೆಸಲು ಮುಂದಾಗಿದೆ. ಈ ವೇಳೆ ವಾಹನದೊಳಗಿದ್ದವರು ಕಿರುಚಿಕೊಂಡಿದ್ದು, ಚಾಲಕ ತಕ್ಷಣ ವಾಹನವನ್ನು ವೇಗವಾಗಿ ಮುಂದಕ್ಕೆ ಓಡಿಸಿಕೊಂಡು ಹೋಗಿದ್ದಾನೆ. ಬಳಿಕ ಆನೆಯು ಮರಿಯತ್ತ ಓಡಿಹೋಗಿದೆ. ಆನೆ ದಾಳಿಗೆ ಮುಂದಾದ ದೃಶ್ಯ ಮೊಬೈಲ್​ನಲ್ಲಿ ಸೆರೆ ಹಿಡಿಯಲಾಗಿದೆ.

ABOUT THE AUTHOR

...view details