ಕರ್ನಾಟಕ

karnataka

By

Published : Feb 24, 2020, 12:15 PM IST

ETV Bharat / state

ದೇಶದ್ರೋಹಿಗಳ ಎನ್​ಕೌಂಟರ್​​ಗೆ ಉತ್ತೇಜಿಸಿದ್ದ ಸಂಜೀವ ಮರಡಿ ಮೇಲೆ ಕೇಸ್​​​!

ದೇಶದ್ರೊಹಿ ಹೇಳಿಕೆ‌ ನೀಡಿದವರಿಗೆ ಜಾಮೀನು ನೀಡಬಾರದು. ನೀಡಿದರೆ, ನಾವೇ ಎನ್ ಕೌಂಟರ್ ಮಾಡುತ್ತೇವೆ. ಎನ್ ಕೌಂಟರ್ ಮಾಡಿದವರಿಗೆ 10 ಲಕ್ಷ‌ ರೂ.ಬಹುಮಾನ ಕೊಡುತ್ತೇವೆ ಎಂದು ಘೋಷಣೆ ಮಾಡಿದ್ದ ಶ್ರೀ ರಾಮ ಸೇನೆಯ ಮುಖಂಡ ಸಂಜೀವ ಮರಡಿ ಅವರ ಮೇಲೆ ನಗರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

sanjeeva maradi
ಶ್ರೀ ರಾಮ ಸೇನೆಯ ಮುಖಂಡ ಸಂಜೀವ ಮರಡಿ

ಹೊಸಪೇಟೆ:ದೇಶದ್ರೊಹಿ ಹೇಳಿಕೆ‌ ನೀಡಿದವರಿಗೆ ಜಾಮೀನು ನೀಡಬಾರದು. ನೀಡಿದರೆ, ನಾವೇ ಎನ್ ಕೌಂಟರ್ ಮಾಡುತ್ತೇವೆ. ಎನ್ ಕೌಂಟರ್ ಮಾಡಿದವರಿಗೆ 10 ಲಕ್ಷ‌ ರೂ.ಬಹುಮಾನ ಕೊಡುತ್ತೇವೆ ಎಂದು ಘೋಷಣೆ ಮಾಡಿದ್ದ ಶ್ರೀ ರಾಮ ಸೇನೆಯ ಮುಖಂಡ ಸಂಜೀವ ಮರಡಿ ಅವರ ಮೇಲೆ ನಗರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚಿನ ಓದಿಗಾಗಿ: ದೇಶದ್ರೋಹಿ ಹೇಳಿಕೆ ನೀಡಿದವರ ಹತ್ಯೆಗೈದರೆ ₹10 ಲಕ್ಷ ಬಹುಮಾನ‌: ಶ್ರೀರಾಮಸೇನೆ ಘೋಷಣೆ

ಸಂಜೀವ ಮರಡಿ ಅವರ ಹೇಳಿಕೆ ವೈರಲ್​ ಆಗುತ್ತಿದ್ದಂತೆಯೇ ಪೊಲೀಸರು ವಿಡಿಯೋವನ್ನು ಪರಿಶೀಲಿಸಿದ್ದು, ಅವರ ಮೇಲೆ ದೂರು ದಾಖಲಾಗಿರುವುದಾಗಿ ತಿಳಿದುಬಂದಿದೆ.

ABOUT THE AUTHOR

...view details