ಕರ್ನಾಟಕ

karnataka

By

Published : Feb 11, 2020, 8:15 PM IST

ETV Bharat / state

ಆನೆ ದಂತ ಮಾರಾಟ: ಇಬ್ಬರು ಆರೋಪಿಗಳ ಬಂಧನ

ಆನೆ ದಂತ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

elephant ivory sales men arrested
ಆನೆ ದಂತ ಮಾರಾಟಗಾರರ ಬಂಧನ

ಬೆಂಗಳೂರು:ಆನೆ ದಂತ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಆನೆ ದಂತ ಮಾರಾಟಗಾರರ ಬಂಧನ

ಸೌಂದರ್, ಪಾಂಡಿಯನ್, ಕಂದನ್ ಬಂಧಿತರು. ಆರ್​ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಮಾರಪ್ಪನಪಾಳ್ಯ ಸಮೀಪ ಗೋಣಿ ಚೀಲದಲ್ಲಿ ಆನೆ ದಂತಗಳು ಪತ್ತೆಯಾಗಿವೆ. ಪ್ರೇಮನಾಥ್ ಎಂಬುವ ವ್ಯಕ್ತಿಗೆ ಆನೆ ದಂತಗಳನ್ನು ಮಾರಾಟ ಮಾಡಲು ತಂದಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

ABOUT THE AUTHOR

...view details