ಕರ್ನಾಟಕ

karnataka

ETV Bharat / sitara

'ಪ್ರೀತಿಯ ಅಭಿಮಾನಿಗಳೇ, ಹುಟ್ದಬ್ಬಕ್ಕೆ ಗಿಡಗಳನ್ನು ತನ್ನಿ, ಪೋಷಣೆ ನನಗೆ ಬಿಡಿ'

ಸೆಪ್ಟೆಂಬರ್ 18 'ಅಭಿಮಾನಿಗಳ ದಿನ'. ಅಂದು ದಯವಿಟ್ಟು ತಾವುಗಳು ಕೇಕ್, ಹೂವಿನ ಹಾರ, ಹೂಗುಚ್ಚ ಉಡುಗೊರೆಗಳನ್ನು ತರಬೇಡಿ ಎಂದು ರಿಯಲ್ ಸ್ಟಾರ್‌ ಉಪೇಂದ್ರ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.

By

Published : Sep 15, 2019, 7:04 PM IST

ಕೇಕ್ ಹೂ ತರಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ

ಸೆಪ್ಟೆಂಬರ್ 18 ಸೂಪರ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬ. ಈಗಾಗಲೇ ಉಪ್ಪಿ ಅಭಿಮಾನಿಗಳು 'ಬುದ್ದಿವಂತ'ನ‌ ಬರ್ತ್‌ಡೇಯನ್ನು ಗ್ರ್ಯಾಂಡ್ ಆಗಿ ಸೆಲೆಬ್ರೆಟ್ ಮಾಡಲು ಪ್ಲಾನ್ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಉಪ್ಪಿ ಅಭಿಮಾನಿಗಳಲ್ಲಿ ವಿಶೇಷವಾಗಿ ವಿನಂತಿಯೊಂದನ್ನು ಮಾಡಿಕೊಂಡಿದ್ದಾರೆ.

ಈ ಮೂಲಕ ತಮ್ಮ ಹುಟ್ದಬ್ಬದ ದಿನ ಉಪ್ಪಿ ಅಭಿಮಾನಿಗಳಿಗೆ ಸ್ವಲ್ಪ ಮಟ್ಟಿನ ನಿರಾಸೆ ಮಾಡಿದ್ದಾರೆ. ಬರ್ತ್‌ಡೇಗೆ ಮೂರು ದಿನಗಳು ಬಾಕಿ ಉಳಿದಿದ್ದು ಸರಳವಾಗಿ ಮತ್ತು ಸಾರ್ಥಕವಾಗಿ ಆಚರಿಸುವಂತೆ ಅಭಿಮಾನಿಗಳನ್ನು ಕೋರಿದ್ದಾರೆ.

ABOUT THE AUTHOR

...view details