ಕರ್ನಾಟಕ

karnataka

ಲಾಕ್​​ಡೌನ್ ನಡುವೆಯೂ ಮೈಸೂರು ಬ್ಯಾಂಕ್ ವೃತ್ತದ ನಡುರಸ್ತೆಯಲ್ಲಿ ವಾಟಾಳ್ ಪ್ರತಿಭಟನೆ

By

Published : Jun 8, 2021, 4:37 PM IST

Updated : Jun 8, 2021, 7:49 PM IST

ದೇಶದಲ್ಲಿ ನಿರಂತರವಾಗಿ ಇಂಧನ ದರ ಏರಿಕೆಯಾಗಿತ್ತಿರುವ ಹಿನ್ನೆಲೆ ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಮೈಸೂರು ಬ್ಯಾಂಕ್ ವೃತ್ತದ ನಡುರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

 Vatal nagraj  protest in the middle of the Mysore Bank circle amid a lockdown
Vatal nagraj protest in the middle of the Mysore Bank circle amid a lockdown

ಬೆಂಗಳೂರು: ಲಾಕ್​​​​ಡೌನ್ ನಡುವೆಯೂ ದೇಶದಲ್ಲಿ ಪೆಟ್ರೋಲ್- ಡೀಸೆಲ್‌ ಬೆಲೆ ಏರಿಕೆ ವಿರುದ್ದ ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಮೈಸೂರು ಬ್ಯಾಂಕ್ ವೃತ್ತದ ನಡುರಸ್ತೆಯಲ್ಲಿ ಕುಳಿತು ಬೆಲೆ ಏರಿಕೆ ಖಂಡಿಸಿದರು.

ಎಸ್ಎಸ್ಎಲ್​ಸಿ ವಿದ್ಯಾರ್ಥಿಗಳನ್ನ ಕೂಡ ಆರೋಗ್ಯದ ದೃಷ್ಟಿಯಿಂದ ಪಾಸ್ ಮಾಡಬೇಕು ಹಾಗೆ ಪಿಯುಸಿ ರಿಪಿಟರ್ಸ್ ಹಾಗೂ ಖಾಸಗಿ ವಿದ್ಯಾರ್ಥಿಗಳನ್ನ ಪಾಸ್ ಮಾಡಬೇಕೆಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಗೆ ಒತ್ತಾಯಿಸಿದರು.

ನನ್ನ ವಿರುದ್ಧ ಬೇಕಿದ್ದರೆ ಎಫ್​​​​ಐಆರ್ ದಾಖಲಿಸಿ, ಜೈಲಿಗೆ ಕಳುಹಿಸಲಿ ಯಾವುದಕ್ಕೂ ಜಗ್ಗದೇ ವಿದ್ಯಾರ್ಥಿಗಳಿಗಾಗಿ ಹೋರಾಟ ನಡೆಸುತ್ತೇನೆ ಎಂದು ವಾಟಾಳ್ ಗುಡುಗಿದರು.

Last Updated : Jun 8, 2021, 7:49 PM IST

ABOUT THE AUTHOR

...view details