ಕರ್ನಾಟಕ

karnataka

ETV Bharat / bharat

ಆಹಾರ ಅರಸುತ್ತಾ ರೆಸ್ಟೋರೆಂಟ್‌ಗೆ ನುಗ್ಗಿದ ಗಜರಾಜ...ವಿಡಿಯೋ

ರೆಸ್ಟೋರೆಂಟ್​​​ಗೆ ಎಂಟ್ರಿ ನೀಡಿದ ಆನೆಗೆ ಯಾವುದೇ ಆಹಾರಕ್ಕಾಗಿ ಸಾಕಷ್ಟು ಹುಡುಕಾಟ ನಡೆಸಿದೆ. ಆದರೆ ಯಾವುದೇ ಆಹಾರ ದೊರೆಯದೆ ನಿರಾಶೆಯಿಂದ ಹಿಂತಿರುಗಿದೆ.

By

Published : Jul 13, 2019, 12:14 AM IST

ಆನೆ

ಕೊಯಂಬತ್ತೂರು(ತಮಿಳುನಾಡು): ಆಹಾರ ಅರಸುತ್ತಾ ಬಂದ ಗಜರಾಜ ನೇರವಾಗಿ ರೆಸ್ಟೋರೆಂಟ್​ ಒಂದಕ್ಕೆ ನುಗ್ಗಿದ ಘಟನೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದಿದೆ.

ರೆಸ್ಟೋರೆಂಟ್​​​ಗೆ ಎಂಟ್ರಿ ನೀಡಿದ ಆನೆಗೆ ಆಹಾರಕ್ಕಾಗಿ ಹುಡುಕಾಡಿ ಏನೂ ಸಿಗದೆ ನಿರಾಶೆಯಿಂದ ಹಿಂತಿರುಗಿದೆ.

ರೆಸ್ಟೋರೆಂಟ್​ಗೆ ನುಗ್ಗಿದ ಆನೆ

ಮಾಹಿತಿಯ ಪ್ರಕಾರ, ಕೊಯಂಬತ್ತೂರು, ಅನಾಕ್ಕಟ್ಟಿ ಹಾಗೂ ಮಂಕರೈ ಸುತ್ತಮುತ್ತ ಐವತ್ತಕ್ಕೂ ಅಧಿಕ ಕಾಡಾನೆಗಳು ಸುತ್ತಾಡುತ್ತಿವೆ.

ABOUT THE AUTHOR

...view details