ಕರ್ನಾಟಕ

karnataka

By

Published : Mar 9, 2019, 1:37 PM IST

ETV Bharat / bharat

ಯಾವುದೇ ಕಾರಣಕ್ಕೂ ತಾವು ಕಾಂಗ್ರೆಸ್​ ತೊರೆಯಲ್ಲ: ಹೀಗೆ ಹೇಳಿದ್ಯಾರು...?

ಗಾಂಧಿನಗರ: ತಾವು ಕಾಂಗ್ರೆಸ್​​ನಲ್ಲೇ ಇದ್ದು, ಕಾಂಗ್ರೆಸ್​​​ಗೆ ನನ್ನ ಬೆಂಬಲ ಎಂದು ಕಾಂಗ್ರೆಸ್​ ಎಂಎಲ್​ಎ ಅಲ್ಪೇಶ್​ ಠಾಕೂರ್​ ಸ್ಪಷ್ಟಪಡಿಸಿದ್ದಾರೆ.

ಸಂಗ್ರಹ ಚಿತ್ರ

ಇತ್ತೀಚೆಗೆ ಶಾಸಕ ಅಲ್ಪೇಶ್​ ಠಾಕೂರ್​ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂಬ ವರದಿಗಳಾದ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಠಾಕೂರ್​, ನಾನು ಜನರಿಗಾಗಿ ಸದಾ ಹೋರಾಡುತ್ತೇನೆ. ಜನರಿಗಾಗಿ ನನ್ನ ಹೋರಾಟ ನಿರಂತರ ಎಂದು ಘೋಷಣೆ ಮಾಡಿದ್ದಾರೆ.

ನಾನು ಕಾಂಗ್ರೆಸ್​​​ನಲ್ಲೇ ಇದ್ದೇನೆ.. ಅಲ್ಲೇ ಮುಂದುವರೆಯುತ್ತೇನೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್​ ಶಾಸಕ ಅಲ್ಪೇಶ್​ ಠಾಕೂರ್​

ABOUT THE AUTHOR

...view details