ಬಸ್​ ಸಿಗದೆ ಚಂದಾಪುರದಿಂದ ನೆಲಮಂಗಲಕ್ಕೆ ಕಾರ್ಮಿಕರ ಪಾದಯಾತ್ರೆ - ಚಂದಾಪುರದಿಂದ ನೆಲಮಂಗಲಕ್ಕೆ ಕಾರ್ಮಿಕರ ಪಾದಯಾತ್ರೆ

🎬 Watch Now: Feature Video

thumbnail

By

Published : Mar 29, 2020, 9:42 AM IST

ಬೆಂಗಳೂರಿನ‌ ಚಂದಾಪುರದಲ್ಲಿ ಕೂಲಿ ಕೆಲಸ ಮಾಡ್ತಿದ್ದ ಕಾರ್ಮಿಕರು ತಮ್ಮೂರುಗಳಿಗೆ ತೆರಳಲು ವಾಹನಗಳಿಲ್ಲದೆ ಚಂದಾಪುರದಿಂದ ನೆಲಮಂಗಲದವರೆಗೆ ನಡೆದುಕೊಂಡೇ ಬಂದಿದ್ದರು. ನಂತರ ಅವರು ನೆಲಮಂಗಲದಿಂದ ಚಿತ್ರದುರ್ಗಕ್ಕೆ ಲಾರಿ ಮೂಲಕ ಪ್ರಯಾಣಿಸಿದ್ದಾರೆ. ಈ ವೇಳೆ ಕಾರ್ಮಿಕರಿಗೆ ಚಿತ್ರದುರ್ಗ ಜಿಲ್ಲಾಡಳಿತ ಹಾಸ್ಟೆಲ್ ಕಟ್ಟಡದಲ್ಲಿ ಆಶ್ರಯ ನೀಡಿತ್ತು. ಬಳಿಕ ಲಾರಿಯಲ್ಲಿ ಕಾರ್ಮಿಕರನ್ನು ಮಸ್ಕಿಗೆ ಕಳುಹಿಸುವ ವ್ಯವಸ್ಥೆ ಮಾಡಿ ಕಾರ್ಮಿಕರ ಸಂಕಷ್ಟ ಪರಿಹರಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.