ಗೌರಿ ಹಬ್ಬ ವಿಶೇಷ.. ಕೋಲಾಟವಾಡಿ ಗಮನ ಸೆಳೆದ ಗಣಿನಾಡ ಯುವಕರು - ಸಿಂಧುವಾಳ ಗ್ರಾಮದ ಯುವಕರು

🎬 Watch Now: Feature Video

thumbnail

By

Published : Nov 15, 2019, 1:50 PM IST

ಬಳ್ಳಾರಿ ತಾಲೂಕಿನ ಸಿಂಧುವಾಳ ಗ್ರಾಮದ ಯುವಕರು ಗೌರಿ ಹಬ್ಬದ ಪ್ರಯುಕ್ತ ಕರ್ನಾಟಕ ಮತ್ತು ಆಂಧ್ರ ಗಡಿಭಾಗದ ಗೂಳ್ಯಂ ಗ್ರಾಮದಲ್ಲಿ ಕೋಲಾಟವಾಡಿದರು. ಹಳೆಯ ಸಾಂಪ್ರದಾಯಿಕ ಕಲೆಗಳು ಮಾಯವಾಗುತ್ತಿರುವ ಇಂದಿನ ದಿನಗಳಲ್ಲಿ ಯುವಕರು ಆಡಿದ ಕೋಲಾಟ ಎಲ್ಲರ ಗಮನ ಸೆಳೆಯಿತು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.