ರಾಮಾನುಜಾಚಾರ್ಯರ ಜಯಂತಿ: ಬಡಜನರಿಗೆ ಊಟ, ಹಾಲು ವಿತರಣೆ - ರಾಮಾನುಜಚಾರ್ಯರ ಜಯಂತಿ ಆಚರಣೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6983122-thumbnail-3x2-iuhui.jpg)
ಬೆಂಗಳೂರು: ಮಲ್ಲೇಶ್ವರಂನ ಯದುಗಿರಿ ಯತಿರಾಜ ಮಠ ಬಡಜನರ ಹೊಟ್ಟೆ ತುಂಬಿಸುವ ಕಾರ್ಯ ಮಾಡುತ್ತಿದೆ. ಕಳೆದ ಮಂಗಳವಾರ ರಾಮಾನುಜಾಚಾರ್ಯರ 1003ನೇ ವಾರ್ಷಿಕೋತ್ಸವ ಆಚರಿಸಿದ ಮಠ, ಅಭಿಷೇಕದ ಹಾಲನ್ನು ಸಾರ್ವಜನಿಕರಿಗೆ ಹಂಚಿದರು. ಇದಲ್ಲದೇ ನಿತ್ಯ ಮಧ್ಯಾಹ್ನ ಬಡವರಿಗೆ ಊಟದ ಪ್ಯಾಕೆಟ್ ನೀಡುವ ಸಾಮಾಜಿಕ ಕಾರ್ಯದಲ್ಲಿ ತೊಡಗಿದೆ.