thumbnail

By

Published : Nov 9, 2019, 1:16 PM IST

ETV Bharat / Videos

ಆ್ಯಂಬುಲೆನ್ಸ್​ನಲ್ಲಿ ಅಡಗಿ ಕುಳಿತಿದ್ದ​ ನಾಗಪ್ಪ!

ಆ್ಯಂಬುಲೆನ್ಸ್​​ನಲ್ಲಿ ಅಡಗಿ ಕುಳಿತಿದ್ದ ಹಾವೊಂದನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟ ಘಟನೆ ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದ ಬಳಿ ಘಟನೆ ನಡೆದಿದೆ. ಐದು ಅಡಿ ಉದ್ದದ ಹಾವನ್ನು ‌ಸುರಕ್ಷಿತವಾಗಿ ಉರಗ ಪ್ರೇಮಿ ಯಲ್ಲಪ್ಪ ಜೋಡಳ್ಳಿ ರಕ್ಷಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.