ಹೊಸ ಯೋಜನೆಗಳಿಯಾ ಅನ್ನೋ ಪ್ರಶ್ನೆಗೆ ಗರಂ ಆದ ಅಬಕಾರಿ ಸಚಿವ - kolar latest news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4414872-thumbnail-3x2-chai.jpg)
ಇತ್ತೀಚೆಗೆ ಮನೆ ಮನೆಗೆ ಎಣ್ಣೆ ತಲುಪಿಸುವ ಯೋಜನೆ ಜಾರಿ ಮಾಡುತ್ತೇವೆ ಎಂದು ಹೇಳಿಕೆ ನೀಡಿ ಯಡವಟ್ಟು ಮಾಡಿಕೊಂಡಿದ್ದರು ಅಬಕಾರಿ ಸಚಿವರು. ಅಬಕಾರಿ ಇಲಾಖೆಯಲ್ಲಿ ಮತ್ತೆ ಹೊಸ ಯೋಜನೆಳಿಯಾ ಎಂದು ಮಾಧ್ಯಮದವರ ಪ್ರಶ್ನೆಗೆ ಸಚಿವ ಹೆಚ್ ನಾಗೇಶ್ ಗರಂ ಆದ್ರು.