thumbnail

By

Published : Sep 6, 2019, 10:50 AM IST

ETV Bharat / Videos

ಕಾವೇರಿ ಕೂಗು ರ‍್ಯಾಲಿ: ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಚಾಲನೆ

ಮೈಸೂರು :  ಈಶ ಫೌಂಡೇಶನ್‌ನಿಂದ ಆಯೋಜಿಸಿದ್ದ ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದ 'ಕಾವೇರಿ ಕೂಗು' ರ‍್ಯಾಲಿಗೆ ಯದುವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಶುಕ್ರವಾರ ಚಾಲನೆ ಕೊಟ್ಟರು. ಇಂತಹ ರ‍್ಯಾಲಿಗಳಿಂದ ಜನರಿಗೆ ನದಿಗಳ ಬಗ್ಗೆ ಅರಿವು ದೊರೆಯುತ್ತದೆ. ಇನ್ನು ಅರಮನೆಯಲ್ಲಿ ದಸರಾ ಸಿದ್ದತೆ ನಡೆಯತ್ತಿದೆ‌. ಯದುವಂಶದ ರಾಜಕುಮಾರ ಆದ್ಯವೀರ್ ಕೂಡಾ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಯದುವೀರ್ ಹೇಳಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.