ಹೊಟ್ಟೆ ಉರಿಯುತ್ತೆ ರೀ, ಏನ್ಮಾಡೋದ್‌, ಯಾರಿಗ್ಹೇಳೋದ್‌.. ಬದುಕ್ನಾ ಮುಳುಗಿಸಿಬಿಡ್ತ್‌!

By

Published : Oct 22, 2019, 11:35 PM IST

thumbnail
ಚಿತ್ರದುರ್ಗ: ಬಾರಯ್ಯ ಬಾರೋ ಮಳೆರಾಯ ಅಂತಾ ಜನ ಏನೋ ಪರಿ ಪರಿಯಾಗಿ ಬೇಡಿಕೊಂಡಿದ್ದರು ನಿಜ. ಆದರೆ, ಬರೋ ಮಳೆ ಇಷ್ಟೊಂದು ರಭಸವಾಗಿ ಬರುತ್ತೆ ಅಂತಾ ಜನರಿಗೇನೂ ಗೊತ್ತಿರಲಿಲ್ಲ. ಚಿತ್ರದುರ್ಗ ಬರಗಾಲ ಪ್ರದೇಶ ಅಂತಾ ಹೇಳ್ತಿದರು. ಆದರೆ, ಮಳೆ ಆಗ್ತಿದ್ದಂತೆಯೇ ಆ ಮಾತು ದೂರಾಗುತ್ತೆ ಅಂತಾ ಏನೋ ಅಂದ್ಕೊಂಡಿದರು. ಆದರೆ, ಮಳೆ ಜನರ ಬದುಕನ್ನೇ ಮುಳುಗಿಸ್ತಿದೆಯೇನೋ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.