ಸುಮಧುರ ಕಂಠದ ಗಾಯಕಿ: ಶಾಂತಾ ಕುಲಕರ್ಣಿಗೆ ಬೇಕಿದೆ ಸೂಕ್ತ ವೇದಿಕೆ - dhardad singer shantha kulakarni album song news

🎬 Watch Now: Feature Video

thumbnail

By

Published : Dec 7, 2019, 1:41 PM IST

ಧಾರವಾಡ ಜಿಲ್ಲೆ ಸಂಗೀತ ಕ್ಷೇತ್ರಕ್ಕೆ ಪ್ರಮುಖ ಕೊಡುಗೆ ನೀಡಿದೆ. ಕನ್ನಡ ಸಾಹಿತ್ಯದ ಅನೇಕ ದಿಗ್ಗಜರ ಕರ್ಮಭೂಮಿ ಕೂಡಾ ಹೌದು. ಈ ಜಿಲ್ಲೆಯಲ್ಲಿ ಜನಿಸಿದ, ನೆಲೆಸಿದ ಅದೆಷ್ಟೋ ಸಾಹಿತಿಗಳು ಇಡೀ ದೇಶದ ಕೀರ್ತಿ ಹೆಚ್ಚಿಸಿದ್ದಾರೆ. ಜೊತೆಗೆ ಇಲ್ಲಿನ ಅನೇಕ ಯುವ ಸಂಗೀತಗಾರರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ...ಅಂಥದೇ ಒಬ್ಬ ಯುವ ಗಾಯಕಿಯ ಕುರಿತ ಒಂದು ವಿಶೇಷ ವರದಿ ಇಲ್ಲಿದೆ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.